(www.vknews.in) ಕುಡಚಿ: ಇಲ್ಲಿನ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8 ನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಅನಂ ಶೇರಜಮಾನ್ ಪಠಾಣ್, ರಾಯಬಾಗ ತಾಲೂಕು ಮಟ್ಟದ 100 ಹಾಗೂ 200 ಮೀಟರ್ ದಸರಾ ಓಪನ್ ಸ್ಪೋರ್ಟ್ಸ್ ಓಟದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಈ ವಿದ್ಯಾರ್ಥಿನಿಗೆ ಹಾಗೂ ದೈಹಿಕ ಶಿಕ್ಷಕರಾದ ಶ್ರೀ ಹುಸೇನ ಬಾಗೆ ರವರಿಗೆ, ಶಾಲಾ ಸಿಬ್ಬಂದಿ ವರ್ಗ ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ಸಾದಿಕ್ ಶೇಖ್ ಹಾಗೂ ಶಾಲಾ ಅಧ್ಯಕ್ಷರಾದ ಶ್ರೀ ಇಕ್ಬಾಲ್ ಸತ್ತಾರ ರವರು ಅಭಿನಂದಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.