(www.vknews.in) ; ಭಾರತೀಯರಾದ ನಮಗೂ ಮತದಾನದ ಹಕ್ಕು ಸಿಗಬಹುದೆಂದು ಕಾಯುತ್ತಿದ್ದಾರೆ ಅನಿವಾಸಿ ಭಾರತೀಯರು. ಜಗತ್ತಿನಾದ್ಯಂತ ಕೋಟಿಗೂ ಮಿಕ್ಕ ಅನಿವಾಸಿಗಳಿಗೆ ಯಾವ ಸರಕಾರ ಬಂದರೂ ಮತದಾನ ಮರೀಚಿಕೆಯಾಗಿಯೇ ಉಳಿದಿದೆ. ಭಾರತದ ಆರ್ಥಿಕತೆಗೆ ಉತ್ತಮ ಪಾಲನ್ನು ಕೊಡುವ NRIಗಳಿಗೆ ಮತದಾನ ಹಕ್ಕು ಸಿಗಬೇಕು ಎಂಬ ಅನಿವಾಸಿ ಭಾರತೀಯರ ಕನಸು ಕನಸಾಗಿಯೆ ಉಳಿದಿದೆ.
ಅಪರಿಚಿತ ದೇಶ ಹಾಗೂ ವಾತಾವರಣದಲ್ಲಿ ದೇಶದ ಅಭಿವೃದ್ದಿಗಾಗಿ ದುಡಿಯುತ್ತಿರುವ ಅನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಸರಕಾರ ಮತ್ತು ಚುನಾವಣಾ ಆಯೋಗ ಮುಂದೆ ಬರಬೇಕೆಂದು ಮತದಾನ ಮಾಡಿ ಅನಿವಾಸಿ ಕನ್ನಡಿಗರು ವಿಶಿಷ್ಟ ರೀತಿಯಲ್ಲಿ ಮನವಿ ಸಲ್ಲಿಸಿದರು. ಅಬ್ದುಲ್ ರಜಾಕ್ ಉಜಿರೆ ದುಬೈ ಸೋಶಿಯಲ್ ವರ್ಕರ್, ರೋಷನ್ ಪಿಂಟೋ ಉಜಿರೆ, ಜೆಸಿಂತಾ ರಷ್ಕಿನ್ನ ಅಬುಧಾಬಿ, ಹಕೀಮ್ ಕೆಸಿಫ್ ಅಬುಧಾಬಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.