ಮಾಣಿ (www.vknews.in) : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ವೈಎಸ್ ಇದರ 30ನೇ ವಾರ್ಷಿಕ ಮಹಾ ಸಮ್ಮೇಳನ ಜನವರಿ 24 ಬುಧವಾರ ಮಂಗಳೂರಿನಲ್ಲಿ ನಡೆಯಲಿದ್ದು ಅದರ ಪ್ರಚಾರಾರ್ಥವಾಗಿ ಎಸ್ವೈಎಸ್ ಮಾಣಿ ಸರ್ಕಲ್ ನಿಂದ ಎಸ್ವೈಎಸ್ ಟೀ ವಿತರಣೆ ಕಾರ್ಯಕ್ರಮ ನೇರಳಕಟ್ಟೆ ಯುನಿಟ್ ಅಧೀನದ ಪರ್ಲೊಟ್ಟು ತಾಜುಲ್ ಫುಖಹಾಅ್ ಸುನ್ನೀ ಸೆಂಟರ್ ವಠಾರದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಅಧ್ಯಕ್ಷ ಇಬ್ರಾಹಿಂ ಸಅದಿ ಮಾಣಿ ,ಹಂಝ ಮದನಿ ಮಿತ್ತೂರು,ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಶೇರಾ,ಕಾರ್ಯದರ್ಶಿ ಸಲೀಂ ಮಾಣಿ,ಮುಸ್ಲಿಂ ಜಮಾಅತ್ ನಾಯಕರುಗಳಾದ ಎಸ್ ಆರ್ ಸುಲೈಮಾನ್ ಸೂರಿಕುಮೇರು, ಹಬೀಬ್ ಶೇರಾ,ಹಾಜಿ ಇಸ್ಮಾಯಿಲ್ ಬುಡೋಳಿ,ಅಬ್ಬಾಸ್ ನೇರಳಕಟ್ಟೆ,ಶಾಹುಲ್ ಹಮೀದ್ ಪರ್ಲೋಟು,ಅಬ್ದುಲ್ ಕರೀಂ ಸೂರಿಕುಮೇರು, ಅಬ್ದುಲ್ ಹಮೀದ್ ಶೇರಾ,ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಾಬಿತ್ ಪಾಟ್ರಕೋಡಿ ಮುಂತಾದವರು ಉಪಸ್ಥಿತರಿದ್ದರು,
ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.