ಮಂಗಳೂರು (www.vknews.in) ; ಮುಲ್ಕಿ ಮೂಡಬಿದ್ರೆ ಬ್ಲಾಕ್ INTUC ಸಂಘಟನಾ ಕಾರ್ಯದರ್ಶಿ ಕರಾವಳಿ ಟೀಮಿನ ಮುಖಂಡ ಜಲಾಲುದ್ದೀನ್ ಮರವೂರು ರವರು ಇಂದು ಮರವೂರಿನ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಉಪಾಧ್ಯಕ್ಷ ರಾಗಿ ಆಯ್ಕೆ ಯಾದ ಅಶ್ರಫ್ ಕಿನಾರ ಮಂಗಳೂರು ಇವರಿಗೆ ಟೀಮ್ ಕರಾವಳಿ ವತಿಯಿಂದ ಸನ್ಮಾನಿಸಲಾಯಿತು .ಈ ಸಂದರ್ಭದಲ್ಲಿ ಟೀಮ್ ಕರಾವಳಿ ಅಧ್ಯಕ್ಷರಾದ ನಿಸಾರ್ ಕರಾವಳಿ ,ಮರವೂರು ಗ್ರಾ ಪಂ ಮಾಜಿ ಸದಸ್ಯರಾದ ನಜೀರ್ ,ಜಲಾಲುದ್ದೀನ್ ಮರವೂರು , ಸಲಾಂ ಬಜ್ಪೆ ,ಅಬೂಬಕ್ಕರ್ ಹಾಜಿ ,ಖಾದರ್ ಮರವೂರು ,ಅನ್ವರ್, ರಝಾಕ್ ,ಬದ್ರುದ್ದೀನ್ ಮರವೂರು ,ನೌಶಾದ್ ಮರವೂರು ಮುಂತಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.