ಈಶ್ವರಮಂಗಲ (ವಿಶ್ವ ಕನ್ನಡಿಗ ನ್ಯೂಸ್) : ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಮೇನಾಲ ದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಆನ್ಲೈನ್ ಕನ್ನಡ ಭಾಷಣ ಸ್ಪರ್ಧೆ ನಡೆಯಿತು.
ಪ್ರಥಮ ಸ್ಥಾನವನ್ನು ಅಬ್ದುಲ್ ಲತೀಫ್- ಫಾತಿಮತ್ ಬುಶ್ರಾ ಬೆಳ್ಳಿಚೆಡವು ದಂಪತಿಗಳ ಪುತ್ರಿ ಲಿಬಾ ಆಯಿಷಾ (೪ನೇ ತರಗತಿ) ಪಡೆದುಕೊಂಡರು.
ದ್ವಿತೀಯ ಸ್ಥಾನವನ್ನು ಅಬ್ದುಲ್ ಹಮೀದ್ ಸಿ.ಹೆಚ್ ಕಾವು- ಖದೀಜತ್ ನುಸ್ರಾ ದಂಪತಿಗಳ ಪುತ್ರ ಮುಹಮ್ಮದ್ ಅನಸ್ (೩ನೇ ತರಗತಿ) ಪಡೆದುಕೊಂಡರು.
ತೃತೀಯ ಸ್ಥಾನವನ್ನು ಅಬ್ದುಲ್ಲ ಬಡಗನ್ನೂರು- ಸುಮಯ್ಯಾ ದಂಪತಿಗಳ ಪುತ್ರ ಶಬೀಬ್ ಅಹಮ್ಮದ್ ಎಂ.ಎ (೧ ನೇ ತರಗತಿ) ಹಾಗೂ ಪ್ರೋತ್ಸಾಹಕರ ಬಹುಮಾನವನ್ನು ಮುನೀರ್- ಕೈರುನ್ನೀಸಾ ಮೇನಾಲ ದಂಪತಿಗಳ ಪುತ್ರಿ ಫಾತಿಮತ್ ಮುನಾ ಕೆ.ಎಂ (೫ನೇ ತರಗತಿ) ಪಡೆದುಕೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.