(www.vknews.com) : ಅಬ್ದುಲ್ಲಾ ಮದುಮೂಲೆ ಯು.ಎ.ಇ ಯ ಕರ್ನಾಟಕ ಹಾಗೂ ನೆರೆಯ ಕಾಸರಗೋಡು ಜೆಲ್ಲೆಯ ಅನಿವಾಸಿ ಗಳಿಗೆ ಚಿರಪರಿಚಿತರು. ಅವರು ಯು.ಎ.ಇ ಯ ಸಮಾಜ ಸೇವೆಯ ಪ್ರಮುಖ ಸಂಘಟನೆಗಳಲ್ಲಿ ಒಂದಾದ ಬಿ.ಡಬ್ಲ್ಯೂ.ಎಫ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಎಲ್ಲರಿಗು ಚಿರಪರಿಚಿತರು. ಅವರು ಯು.ಎ.ಇ ಯಲ್ಲಿ ಇರುವ ಹೆಚ್ಚಿನ ಎಲ್ಲಾ ಸಂಘಟನೆಗಳಿಗೆ ತಮ್ಮ ಸಹಾಯ ಸಹಕಾರವನ್ನು ನೀಡುತ್ತಾ ಸಹಕರಿಸುವ ಉತ್ತಮ ಸ್ವಾಬಾವಿ ನಾಯಕರು.
ಅವರು ಅವರ ಹುಟ್ಟೂರಿನ ನೆರೆ ಪ್ರದೇಶವಾದ ಪೆರ್ಲ ದಲ್ಲಿ ಕೆಲವು ತಿಂಗಳ ಹಿಂದೆ ಖರೀದಿಸಿದ ಪೆಟ್ರೋಲ್ ಪಂಪ್ ನಲ್ಲಿ ಇಡೀ ಪ್ರಪಂಚವೇ ಕೋವಿಡ್ ನಲ್ಲಿ ನಡುಗೆ ತಿಂಗಳಿಂದ ನಡೆಯುತ್ತಿರುವ ಲೋಕ್ ದೌಣ್ ಸಂದರ್ಭದಲ್ಲಿ ಪೆರ್ಲ ಹಾಗು ಸುತ್ತಮುತ್ತಲಿನ ಸುಮಾರು 200 ರಷ್ಟು ಆಟೋ ಚಾಲಕರಿಗೆ 3 ಲೀಟರ್ ಉಚಿತ ಪೆಟ್ರೋಲ್ ನೀಡುವ ಮೂಲಕ ಅಟೋಚಾಲಕರಿಗೆ ಸಾಂತ್ವನ ಮೂಲಕ ಆಸರೆಯಾಗಿ ಊರಿಗೆ ಮಾದರಿ ಉದ್ಯಮಿ ಯಾದರು.
– ಯೂಸುಫ್ ಅರ್ಲಪದವು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.