ಶಿವಮೊಗ್ಗ (www.vknews.in) : ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಭ್ಯಾಸ ಕೇಂದ್ರ ಮರ್ಕಝ್ ಸಆದಃ ಶಿವಮೊಗ್ಗ ಇದರ ಅದೀನದಲ್ಲಿ ಧಾರ್ಮಿಕ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆಯನ್ನು ನೀಡಿ ತನ್ನ ಮಕ್ಕಳನ್ನು ಅದೇ ಹಾದಿಯಲ್ಲಿ ಬೆಳೆಸಿದ ಪ್ರಖ್ಯಾತ ಉದ್ಯಮಿಯೂ ಆಗಿದ್ದ ಹಾಜಿ ಹಬೀಬ್ ದಾದ ಸೇಠ್ ರವರ ಸ್ಮರಣಾರ್ಥ ಸಆದ ಎಕ್ಸೆಲೆನ್ಸಿ ಅವಾರ್ಡನ್ನು ನೀಡಲು ಬಯಸಿದ್ದು ಪ್ರಥಮ ಅವಾರ್ಡ್ ಗೆ ಶಿವಮೊಗ್ಗ ಜಿಲ್ಲೆಯ ಕ್ರಾಂತಿಕಾರಿ ಹಿರಿಯ ವಿದ್ವಾಂಸ, ಒಂದೇ ಮೊಹಲ್ಲಾದಲ್ಲಿ ದೀರ್ಘವಾದ 5 ದಶಕಗಳ ಸಂವತ್ಸರಗಳನ್ನು ಪೂರ್ತಿಗೊಳಿಸುತ್ತಿರುವ ಶೈಖುನಾ ಕಾರ್ಗಲ್ ಉಸ್ತಾದ್ ರವರು ಆಯ್ಕೆ.
ಡಿಸೆಂಬರ್ 04 ರ ಸಆದ ಕಾನ್ಫರೆನ್ಸ್ ನಲ್ಲಿ ಅವಾರ್ಡ್ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಲತೀಫ್ ಸಅದಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.