ಮುದ್ದೇಬಿಹಾಳ (www.vknews.com) : ಪಟ್ಟಣದ ಪುರಸಭೆ ವಾರ್ಡ್ ನಂ18 ರ ಮುಸ್ಲಿಂ ಸಮಾಜದ ಸದಸ್ಯ ಅಲ್ಲಾಭಕ್ಷ ಢವಳಗಿ ಅವರು ಕರೊನಾ ವೈರಸ್ ದಿಂದ ಕಳೆದ ಎರಡು ತಿಂಗಳಿಂದ ಸಂಕಷ್ಟದಲ್ಲಿದ್ದ ಬಡ ಹಿಂದೂ ಸಮಾಜದ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದರು.
ಕೆಲಸವಿಲ್ಲದೇ ಮನೆಯಲ್ಲಿ ಇದ್ದು ಕಷ್ಟಪಡುತ್ತಿದ್ದ ಅಂದಾಜು 200 ಬಡ ಮಹಿಳೆಯರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಅಮಾನತ್ ಬ್ಯಾಂಕ್ ಅಧ್ಯಕ್ಷ ಲಾಡ್ಲೆಮಶಾಕ್ ನಾಯ್ಕೋಡಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಾಫ್ ಡವಳಗಿ, ಸಹೋದರ ಅಜೀಜ ಢವಳಗಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.