ಮಳೆಯಾಗುವ ಸಾಧ್ಯತೆಯ ವರದಿ
(ವಿಶ್ವ ಕನ್ನಡಿಗ ನ್ಯೂಸ್): ರಾಜ್ಯಾದ್ಯಂತ ಇಂದು ಮಳೆಯಾಗುವ ಸಾಧ್ಯತೆ ಇದ್ದು, ಹಲವು ಕಡೆ ಮೋಡ ಕವಿದ ವಾತಾವರಣ ಇರಲಿದೆ. ಮದ್ಯಾಹ್ನದ ವೇಳೆಗೆ ಕೊಂಚ ಪ್ರಮಾಣದಲ್ಲಿ ಬಿಸಿಲು ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಯಾದಗಿರಿ , ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಇಂದಿನ ಹವಾಮಾನ ವರದಿ: ಬೆಂಗಳೂರು: 30-21 ಮಂಗಳೂರು: 31-25 ಶಿವಮೊಗ್ಗ: 29-22 ಬೆಳಗಾವಿ: 28-21 ಮೈಸೂರು: 32-22 ಮಂಡ್ಯ: 32-22 ರಾಮನಗರ: 32-22 ಮಡಿಕೇರಿ: 24-18 ಹಾಸನ: 28-20 ಚಾಮರಾಜನಗರ: 32-22 ಚಿಕ್ಕಬಳ್ಳಾಪುರ: 30-21 ಕೋಲಾರ: 31-21 ತುಮಕೂರು: 31-21 ಉಡುಪಿ: 31-25 ಕಾರವಾರ: 30-26 ಚಿಕ್ಕಮಗಳೂರು: 27-19 ದಾವಣಗೆರೆ: 32-22 ಚಿತ್ರದುರ್ಗ: 31-22 ಹಾವೇರಿ: 31-22 ಗದಗ: 31-22 ಕೊಪ್ಪಳ: 32-23 ರಾಯಚೂರು: 33-24 ಯಾದಗಿರಿ: 33-24 ವಿಜಯಪುರ: 30-21 ಬೀದರ್: 31-22 ಕಲಬುರಗಿ: 33-24 ಬಾಗಲಕೋಟೆ: 32-23
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.