ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಬದರ್ ಜುಮಾ ಮಸೀದಿ ಅರಂಬೂರು ಇದರ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ನಡೆಯಿತು. ಸ್ಥಳೀಯ ಖತೀಬ್ ಮೂಸಾ ಹಾರಿಸ್ ಮಕ್ದೂಮಿ ಅವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಭಾಷಾ ಸಾಹೇಬ್ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಕರಾವಳಿ ಸ್ವಾಗತಿಸಿ, ವರದಿವಾಚಿಸಿ, ಲೆಕ್ಕಪತ್ರ ಮಂಡನೆ ಮಾಡಿದರು. ಬಳಿಕ ಹಳೆ ಸಮೀತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮೀತಿಯನ್ನು ರಚಿಸಲಾಯಿತು.
ನೂತನ ಆಡಳಿತ ಕಮೀಟಿಯ ಪದಾಧಿಕಾರಿಗಳು.. ಗೌರವಾಧ್ಯಕ್ಷರು ; ಅಬ್ದುಲ್ ರಹಿಮಾನ್ ಅರಂಬೂರು ಅಧ್ಯಕ್ಷರು : ಹಾಜಿ ಭಾಷಾ ಸಾಹೇಬ್ ಉಪಾಧ್ಯಕ್ಷರು ; ಖಾದರ್ ಎಂ.ಎ ಪ್ರಧಾನ ಕಾರ್ಯದರ್ಶಿ ; ಖಲಂದರ್ ಅರಂಬೂರು ಜೊತೆ ಕಾರ್ಯದರ್ಶಿಗಳು ; ಉಮ್ಮರ್ ಬುಶ್ರಾ, ಕಮಾಲ್ ಎ.ಬಿ ಕೋಶಾಧಿಕಾರಿ ; ಅಬೂಬಕ್ಕರ್ ಎಂ.ಎ
ಸಲಹಾ ಸಮಿತಿ ಸದಸ್ಯರು ; ಬಹು ಮೂಸಾ ಹಾರಿಸ್ ಮಕ್ದೋಮಿ ಕುಕ್ಕಾಜೆ, ಶಂಸುದ್ದಿನ್ ಎಸ್ ಅರಂಬೂರು, ಅಬ್ಬಾಸ್ ಮಾಂಬ್ಲಿ. ಕಾರ್ಯಕಾರಿಣಿ ಸಮಿತಿ ಸದಸ್ಯರು ; ಅಹ್ಮದ್ ಸುಪ್ರೀಮ್, ಫಾರೂಖ್ SAS, ಹಮೀದ್ ಪಿಆರ್, ಅಕ್ಬರ್ ಅಲಿ ಕರಾವಳಿ, ಹನೀಫ್ ಡಿಕೆ, ಲತೀಫ್ ಎಸ್ ಎ, ಯುಸೂಫ್ ಅಂಜಿಕ್ಕರ್ ಇವರನ್ನು ಆಯ್ಕೆ ಮಾಡಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.