ಬಂಟ್ವಾಳ (www.vknews.in) : ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ್ – ಮಧ್ಯಾಹ್ನ ಉಪಹಾರ್ ಯೊಜನೆಯ 2022-23 ನೇಯ ಸಾಲಿನ ಪ್ಲೇಕ್ಸಿ ಅನುದಾನದಲ್ಲಿ ಬೇಯಿಸಿದ ಮೊಟ್ಟೆ, ಬಾಳೆಹಣ್ಣು, ಶೆಂಗಾ ಚಿಕ್ಕಿ ವಿತರಿಸುವ ಕಾರ್ಯಕ್ರಮ ವು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲಾಭಿವೃಧಿ ಸಮಿತಿಯು ಅಧ್ಯಕ್ಷರಾದ ಅಶ್ರಪ್ ತಾಳಿಪಡ್ಪು, ಮುಖ್ಯ ಗುರುಗಳಾದ ಶರಣಪ್ಪ ಸರ್, ಶಾಲಾಭಿವೃಧಿ ಸಮಿತಿಯ ಉಪಾಧ್ಯಕ್ಷರಾದ ಬದ್ರುನಿಶಾ, ಪೋಷಕರಾದ ಶಕೀನ ಕಲ್ಲಸರ್ಪೆ, ಹಾಗು ಶಾಲೆಯ ಗುರುಗಳು ಭಾಗವಹಿಸಿದರು.
✍🏻 ಅಬ್ದುಲ್ ಖಾದರ್ ಪಾಟ್ರಕೋಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.