(www.vknews.in) ; ಪುತ್ತೂರಿನ ವಿಧ್ಯಾರ್ಥಿ ಮೊಹಮ್ಮದ್ ಫಾರಿಸ್ ಮೇಲೆ,ಸಂಘ ಪರಿವಾರದ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ,ಚುನಾವಣೆ ಸಂದರ್ಭದಲ್ಲಿ ಯೇ,ಅನೈತಿಕ ಗೂಂಡಾಗಿರಿ ಮೆರೆದಿದ್ದು, ಈ ಘಟನೆ ಮತ್ತು ಕೃತ್ಯ ತೀವ್ರ ಖಂಡನೀಯ.
ಜಿಲ್ಲೆಯಲ್ಲಿ ಸುಗಮ ಚುನಾವಣಾ ಸ್ಥಿತಿಯನ್ನು ವ್ಯತ್ಯಯ ಗೊಳಿಸುವ ಉದ್ದೇಶದಿಂದಲೇ ಸಂಘ ಪರಿವಾರ ಈ ಕೃತ್ಯ ಮಾಡಿಸಿದೆ. ಪ್ರಸಕ್ತ ಸನ್ನಿವೇಶದಲ್ಲಿ ಸಂಘ ಪರಿವಾರ ಬೆಂಬಲಿತ ಅಭ್ಯರ್ಥಿಗಳ ಸೋಲಿನ ವಾಸನೆ ಬಡಿದ ಕಾರಣಕ್ಕಾಗಿ ಜಿಲ್ಲೆಯಲ್ಲಿ ಸಂಘ ಪರಿವಾರ ಶಾಂತಿ ಸುವ್ಯವಸ್ಥೆಯನ್ನು ಭಂಗ ಗೊಳಿಸಲು ರಂಗಕ್ಕೆ ಇಳಿದಂತಿದೆ.ಪೊಲೀಸರು ಪರಿಸ್ಥಿತಿ ಕೈಮೀರುವ ಮುನ್ನ ದುಷ್ಕರ್ಮಿಗಳನ್ನು ಬಂದಿಸಿ ಜೈಲಿಗೆ ಅಟ್ಟಬೇಕಿದೆ.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲೆ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.