ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕಬಕ ಜಮಾಅತ್ ಗೆ ಒಳಪಟ್ಟ ಕಬಕ ಸಮೀಪದ ನಿವಾಸಿಯಾಗಿರುವ ಹಾಜಿಃ ಮೌಲಾನಾ ಅಬುಲ್ ರಝಾಕ್ ಉಸ್ತಾದ್ ರವರು ಪುತ್ತೂರಿನ ಚೇತನ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಸಿಂಗಾಪುರದಲ್ಲಿ ಉದ್ಯೋಗದಲ್ಲಿರುವ ಪುತ್ರ ಸಲಾಹುದ್ದೀನ್, ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.