(www.vknews. in) ಕರ್ನಾಟಕ ರಾಜ್ಯ ಜಂಇಯತುಲ್ ಉಲಮಾ ಕೇಂದ್ರ ಮುಶಾವರ ಅಂಗ , ಖ್ಯಾತ ವಿದ್ವಾಂಸ ರು ಬಹು ಶೆೈಖುನಾ km ಇಸ್ಮಾಯಿಲ್ ಮುಸ್ಲಿಯಾರ್ ಮಿತ್ತೂರು (ಕಂಕನಾಡಿ ಉಸ್ತಾದ್) 08/03/2024 ಅರ್ಧ ರಾತ್ರಿ 2:30ಕ್ಕೆ ವಫಾತ್ ಆದರು.
ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಸಂತಾಪ
ಪಾಂಡಿತ್ಯ ಲೋಕದ ಪಂಡಿತ ಅಂದೆ ಹೇಳಬಹುದು ಕಂಕನಾಡಿ ಜಮಾತಿನಲ್ಲಿ ಪ್ರೀತಿ ವಾತ್ಸಲ್ಯ ಬೆಳೆಸಿದ್ದರು ಇವರ ನಿಧಾನದಿಂದ ಇವರ ನಮಗೆ ಸಿಗುವಂತ ಉಪದೇಶವು ನಷ್ಟವಾಗಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಸಿ ಅಬ್ದುಲ್ ರೆಹ್ಮಾನ್ ಹಾಗೂ ಜಿಲ್ಲಾ ಕೋಶ ಅಧಿಕಾರಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.