(www.vknews. in) ; ಎಸ್ ಐ ಸಿ ಯಿಂದ ಕನ್ನಡ ಮದ್ರಸ ಸಮಸ್ತ ಕೇರಳ ಜಂಇಯತುಲ್ ಉಲೆಮಾ ಎಂಬ ಮಹತ್ತರವಾದ ಸಂಘಟನೆಯ, ಸೌದಿಅರಬಿಯಾದಲ್ಲಿ ಕಾರ್ಯಾಚರಿಸುತ್ತಿರುವ ಏಕೈಕ ಅಧಿಕೃತ ಪೋಷಕ ಸಂಘಟನೆ ಆಗಿದೆ “ಸಮಸ್ತ ಇಸ್ಲಾಮಿಕ್ ಸೆಂಟರ್”, SIC
ಇದರ ದಮ್ಮಾಮ್-ಕೋಬರ್ ಕರ್ನಾಟಕ ಸಮಿತಿಯ ಆಶ್ರಯದಲ್ಲಿ ಮದ್ರಸ ಪ್ರಾರಂಭ ವಾಗುತ್ತಿದೆ. ಕನ್ನಡ/ ನಕ್ ನಿಕ್/ ಉರ್ದು ಭಾಷೆಗಳಲ್ಲಿ ನೈಪುಣ್ಯವಿರುವ ಆಲಿಮ್ ಗಳು ಕ್ಲಾಸ್ ನಡೆಸುತ್ತಾರೆ.
ಇನ್ ಶಾ ಅಲ್ಲಾಹ್, ಇದರ ಉದ್ಘಾಟನೆಯು 09-03-2024 ರಂದು ರಾತ್ರಿ 7:00 ಘಂಟೆಗೆ ಬಹುಃ ಪಾಣಕ್ಕಾಡ್ ಮುಹೀನ್ ಅಲೀ ಶಿಹಾಬ್ ತಂಙಳ್ ರವರಿಂದ ದಮ್ಮಾಮ್ ಖಲೀಜ್ ಎರಿಯಾ ದಲ್ಲಿರುವ ಎಸ್ ಐ ಸಿ ಯ ಸೆಂಟ್ರಲ್ ಕಮಿಟಿಯ ಹಾಲ್ ನಲ್ಲಿ ಜರುಗಲಿದೆ. ತಾವೆಲ್ಲರೂ ಇದಕ್ಕೆ ಆಗಮಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸ ಬೇಕಾಗಿ ವಿನಂತಿ.
Razak ಮಂಡೆಕೋಲ್ ಅಧ್ಯಕ್ಷರು ಎಸ್ ಐ ಸಿ ಕರ್ನಾಟಕ ದಮ್ಮಾಮ್-ಅಲ್ ಖೋಬಾರ್ ಸಮಿತಿ
ಹೆಚ್ಚಿನ ವಿವರಗಳಿಗೆ 0570135925
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.