(www.vknews. in) ಅಹ್ಲು ಸುನ್ನತ್ ವಲ್ ಜಮಾತಿನ ಆಶಯ ಆದರ್ಶಗಳಲ್ಲಿ ದಿಟ್ಟ ಹೆಜ್ಜೆಗಳ ನಿಟ್ಟ ದುಬೈ KCF ನ ಗ್ಲೋಬಲ್ ಯುನಿಟಿನ ಅಧ್ಯಕ್ಷರು
ಹಾಗೂ ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಮ್ಮ ವಾದಿ ಇರ್ಫಾನಿ ಅಕಾಡೆಮಿಕ್ ಸೆಂಟರ್ ಸಬರ ಬೈಲ್ ಸಂಸ್ಥೆಯಾ ಹಿತೈಸಿಯೂ ಹಾಗೂ ಸಹಕಾರಿ ಆಗಿರುವ ಹಾಜಿ ಅಬ್ದುಲ್ ಶುಕೂರ್ ಉಳ್ಳಾಲವರಿಗೆ ವಾದಿ ಇರ್ಫಾನಿ ವಿದ್ಯಾಸಂಸ್ಥೆಯಾ ರೂವಾರಿ KPS ಸಯ್ಯದ್ ಫಝಲ್ ಜಮಲುಲೈಲಿ ಬಾಕವಿ ಕಾಮಿಲ್ ಸಬರ ಬೈಲ್ ತಂಗಳು ಹಾಗೂ ಮಸೀದಿಯ ಅಧ್ಯಕ್ಷರು ಹಾಗೂ ಸಮಿತಿ ಸದ್ಯಸರ ಸಮ್ಮುಖದಲ್ಲಿ ಸಬರ ಬೈಲ್ ಸುನ್ನಿ ಜಮಲುಲ್ ಲೈಲ್ ಜುಮಾ ಮಸೀದಿಯಲ್ಲಿ ಸನ್ಮಾನಿಸಲಾಯಿತು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.