(www.vknews. in) SKSSF ಬಂಗೇರಕಟ್ಟೆ ಶಾಖೆಯ ವತಿಯಿಂದ ನಮ್ಮಿಂದ ಅಗಲಿದ ಅಬೂಬಕ್ಕರ್ ಬೆರ್ಬಲಾಜೆ ಹಾಗೂ ಫಯಾಝ್ ಅಂಡಾಲ್ ರವರ ಅನುಸ್ಮರಣಾ ಸಂಗಮ ಹಾಗೂ ಬ್ರಹತ್ ಇಫ್ತಾರ್ ಸಂಗಮ
ಇಂದು ಸಂಜೆ ಬಂಗೇರಕಟ್ಟೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ದುಆಕ್ಕೆ ನೇತೃತ್ವ ನಮ್ಮೆಲ್ಲರ ಪ್ರೀತಿಯ ಜಮಾಅತ್ ಖತೀಬರು ಬಹು ಉಸ್ತಾದ್ ಖಲೀಲ್ ರಹ್ಮಾನ್ ದಾರಿಮಿ ಆಲಡ್ಕ ವಹಿಸಲಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.