(www.vknews.com) : ಬಕ್ರೀದ್ ಹಬ್ಬದ ಉಳುಹಿಯ್ಯತ್ ಕ್ರಿಯೆ ಕೋವಿಡ್ ಶಿಷ್ಟಾಚಾರ ಪಾಲಿಸಿ ನಿರ್ವಹಿಸಬೇಕೆಂದು ಸಮಸ್ತ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಜಿಫ್ರಿ ಮುತ್ತು ಕೋಯ ತಂಙಳ್ ಹಾಗೂ ಪ್ರ.ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದರು ಹೇಳಿದರು.
ಕೋವಿಡ್ 19 ನ ಈ ಸನ್ನಿವೇಶದಲ್ಲಿ ಉಳುಹಿಯ್ಯತ್ ಗೆ ಬದಲಾಗಿ ಅದಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ಕಾರ್ಯಗಳಿಗಾಗಿ ಖರ್ಚು ಮಾಡಬೇಕೆಂಬ ಕೆಲವರ ವಾದ ಸರಿಯಲ್ಲ. ನಿಯಂತ್ರಣದೊಂದಿಗೆ ಶಿಷ್ಟಾಚಾರ ಪಾಲಿಸಿ ಉಳುಹಿಯ್ಯತ್ ಎಂಬ ಪುಣ್ಯ ಕರ್ಮ ನಿರ್ವಹಿಸಬೇಕೆಂದು ವಿನಂತಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.