(www.vknews.in) ; ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಆದೇಶದಂತೆ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಿಸುವ ಸಲುವಾಗಿ ನಿನ್ನೆ ಗುರುಪುರ ಬ್ಲಾಕ್ ಗೆ ಒಳಪಟ್ಟು ಬರುವ ಉಳಾಯಿಬೆಟ್ಟು ವಲಯ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರು ಮನೆ ಮೆನೆಗೆ ತೆರಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಮನ್ಸೂರ್ ಮುಂಡಾಡಿ, ಮೊನಾಕ ,ಆಶ್ರಾಫ಼್, ಅಝರ್ ಮುಂಡಾಡಿ, ಅಸೈನಾರ್,ಮುಸ್ತಫ಼, ಕಬೀರ್, ತ್ವಾಹೀಫ಼್, ಅಬ್ದುಲ್ ಖಾದರ್,ಮತ್ತು ಹಳವಾರು ಕಾಂಗ್ರೆಸ್ ಕಾರ್ಯಕರ್ತರು ಈ ಸಮಯದಲ್ಲಿ ಜೊತೆಗಿದ್ದು ಸಹಕರಿಸಿದರು. ವಲಯ ಕಾಂಗ್ರೆಸ್ ಅಧ್ಯಕ್ಷರಾದ ಶರೀಫ಼್ ಕಣಿಬೆಟ್ಟು ಮತ್ತು ಕಾಂಗ್ರೇಸ್ ಹಿರಿಯ ನಾಯಕರು ಹಾಗೂ ಡಿ.ಸಿ.ಸಿ ಸದಸ್ಯರಾದ ಎಂ ಇಸ್ಮಾಯಿಲ್ ಇವರ ಸೂಚನೆಯಂತೆ ಪ್ರತೀ ಮನೆಯ ವಿವರ. ಸಂಗ್ರಹಿಸಲಾಯಿತು ಕಾಂಗ್ರೆಸ್ ಪರ ಮತ್ತು ವಿರೊಧ ಅಭಿಪ್ರಾಯ ವ್ಯೆಕ್ತಪಡಿಸಿದ ಪ್ರತೀ ಒಬ್ಬರ ಮಾಹಿತಿ ಅಧ್ಯಕ್ಷರಿಗೆ ನೀಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.