(www.vknews.com) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋಣದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳು ಇದರ ಬಗ್ಗೆ ಹೆಚ್ಚಿನ ಗಮನಹರಿಸಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಎನ್.ಏಸ್.ಯುಐ.ಮುಖಂಡ ಝೈನ್ ಆತೂರು ಆಗ್ರಹಿಸಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋಣದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಜನರು ಇದರ ಬಗ್ಗೆ ತುಂಬಾ ಭಯಭೀತರಾಗಿದ್ದಾರೆ ಒಬ್ಬರಿಂದ ಇನ್ನೊಬ್ಬರಿಗೆ ಅತೀ ವೇಗವಾಗಿ ಹರಡುವ ರೋಗ ವಾಗಿರುವುದುರಿಂದ ಜನರು ತುಂಬಾ ಭಯ ಪಡುವ ಅವಶ್ಯಕತೆ ನಿರ್ಮಾಣವಾಗಿದೆ ಲೌಕ್ ಡೌನ್ ಸಹ ಸಡಿಲಿಕೆ ಆಗಿರುವುದರಿಂದ ಜನರಲ್ಲಿ ಇನ್ನೂ ಆಂತಕ ಹೆಚ್ಚಾಗಿದೆ
ಈ ರೋಗವು ಜಿಲ್ಲೆಯಲ್ಲಿ ಹೆಚ್ಚಾಗುತ್ತದೆ ಇದೆ ಆದ್ದರಿಂದ ಇದಕ್ಕೆ ಬೇಕಾದ ಸೊಕ್ತ ಕ್ರಮಗಳು ಜಿಲ್ಲಾಡಳಿತ ಕೈಗೊಂಡಿದೆ ಆದರೂ ರೋಗ ಜಾಸ್ತಿಯಾಗಿ ಕಂಡು ಬರುತ್ತಾ ಇದೆ ಇದು ಜನರಲ್ಲಿ ಇನ್ನೂ ಹೆಚ್ಚಿನ ಆಂತಕ ಮೂಡಿಸಿದೆ ಇದರ ಬಗ್ಗೆ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳು ಇದರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಿ ಸೂಕ್ತವಾದ ಕ್ರಮ ಕೈಗೊಂಡು ಜನರಲ್ಲಿ ಬಂದಿರುವ ಆತಂಕವನ್ನು ದೂರ ಮಾಡಬೇಕು ಎಂದು ಎನ್ ಎಸ್ ಯುಐ ಮುಖಂಡ ಝೈನ್ ಆತೂರು ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.