ದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಎಡವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ನಿಯಂತ್ರಿಸುವಲ್ಲಿ ಗುಜರಾತ್ ಸರ್ಕಾರ ಎಡವಿದೆ. ದೇಶದಲ್ಲಿಯೇ ಗುಜರಾತ್ ನಲ್ಲಿ ಸತ್ತವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಸತ್ತವರ ಪ್ರಮಾಣ ಶೇ. 6.25 ರಷ್ಟಿದೆ. ಗುಜರಾತ್ ಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
Covid19 mortality rate: Gujarat: 6.25%Maharashtra: 3.73%Rajasthan: 2.32%Punjab: 2.17%Puducherry: 1.98%Jharkhand: 0.5%Chhattisgarh: 0.35% Gujarat Model exposed.https://t.co/ObbYi7oOoD — Rahul Gandhi (@RahulGandhi) June 16, 2020
Covid19 mortality rate:
Gujarat: 6.25%Maharashtra: 3.73%Rajasthan: 2.32%Punjab: 2.17%Puducherry: 1.98%Jharkhand: 0.5%Chhattisgarh: 0.35%
Gujarat Model exposed.https://t.co/ObbYi7oOoD
— Rahul Gandhi (@RahulGandhi) June 16, 2020
ಮಹಾರಾಷ್ಟ್ರ ಶೇ. 3.73, ರಾಜಸ್ಥಾನದಲ್ಲಿ ಶೇ. 2.32, ಪಂಜಾಬ್ ನಲ್ಲಿ ಶೇ. 2.17, ಪುದುಚೇರಿಯಲ್ಲಿ ಶೇ. 1.98, ಜಾರ್ಖಂಡ್ ನಲ್ಲಿ ಶೇ. 0.5, ಪುದುಚೇರಿಯಲ್ಲಿ ಶೇ. 1.98, ಜಾರ್ಖಂಡ್ ನಲ್ಲಿ ಶೇ. 0.5ರಷ್ಟು ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಗುಜರಾತ್ ನ ಮಾಡೆಲ್ ಸದ್ಯ ವಿಶ್ವದ ಮುಂದೆ ಬೆತ್ತಲಾಗಿ ನಿಂತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೃಪೆ : ಮಾಲ್ಗುಡಿ ಎಕ್ಸ್ ಪ್ರೆಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.