ಮೂಡುಬಿದಿರೆ (www.vknews.com) : ಜೈನ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿಧ್ಯಾರ್ಥಿ ಪಂಚಮಿ ಮಾರೂರು ಶೇಕಡಾ 94.83333 ( 569) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಈಕೆ ಮೂಡುಬಿದಿರೆ ಮಾರೂರಿನ ಪಾರ್ಶ್ವನಾಥ ಹಾಗೂ ದೀಪಶ್ರೀ ದಂಪತಿ ಗಳ ಪುತ್ರಿ ಯಾಗಿದ್ದು, ನಿರಂತರವಾಗಿ ಸಾಂಸ್ಕೃತಿಕ, ಕ್ರೀಡೆ, ಎನ್. ಸಿ. ಸಿ , ಶೈಕ್ಷಣಿಕ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದ ಗಣನೀಯ ಸಾಧನೆ ಮಾಡುತ್ತಿದ್ದು 2015 ರಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಯನ್ನು ಏಕ ಕಾಲದಲ್ಲಿ ಸ್ವೀಕರಿಸುವ ಮೂಲಕ ಮೂಡುಬಿದಿರೆ ಗೆ ಕೀರ್ತಿತಂದುಕೊಟ್ಟಿದ್ದಾಳೆ.
✍️ ಸುದೇಶ್ ಜೈನ್ ಮಕ್ಕಿಮನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.