ಅಮ್ಮೆಂಬಳ(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ತಾಲೂಕು ಬೋಳಿಯಾರು ಗ್ರಾಮದ ಚೊಚ್ಚಲ ಪ್ರದೇಶ ಅಮ್ಮೆಂಬಳ ಇಲ್ಲಿ ಸರಿಸುಮಾರು 55 ಮನೆಗಳಿದ್ದು ಇತಿಹಾಸ ಪ್ರಸಿದ್ಧ ಜುಮಾ ಮಸ್ಜಿದ್ ಜಮಾಅತಿಗೊಳಪಟ್ಟ ಊರಿನ ಉತ್ಸಾಹಿ ಯುವಕರ ಸಂಘಟನೆಯೇ ಹೆಲ್ಫ್ ಲೈನ್ ಅಮ್ಮೆಂಬಳ ಧಾರ್ಮಿಕವಾಗಿಯೂ ಸಾಮಾಜಿಕವಾಗಿಯೂ ಊರಿನ ಹಾಗೂ ಪರ ಊರಿನ ಅನಾಥ ನಿರ್ಗತಿಕ ಬಡವರ ಆಶಾಕಿರಣ ತಾಣವಾಗಿ ಬೆಳೆದು ಬಂದ ಸಂಘಟನೆಯಾಗಿದೆ ಹೆಲ್ಫ್ ಲೈನ್.
ಎರಡು ವರ್ಷಗಳಿಂದ ಜಮಾಅತಿನಲ್ಲಿ ನಡೆಯಲಿರುವ ಪ್ರತೀ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಎಲ್ಲರಲ್ಲಿಯೂ ಬಹಳಷ್ಟು ಪ್ರೀತಿಯಿಂದ ಸೌಮ್ಯ ಸ್ವಭಾವದಿಂದ ಎಲ್ಲಾ ಸಂಘಟನೆಯ ಮೆದಾವಿಗಳೊಂದಿಗೆ ಸಹನೆಯಿಂದ ವರ್ತಿಸಲಿರುವ ಹೆಲ್ಫ್ ಲೈನ್ ಸಂಸ್ಥಾಪಕ ಬಿ ಉಬೈದ್ ಅಮ್ಮೆಂಬಳ ಇವರ ಅವಿರತ ಪರಿಶ್ರಮದ ಫಲದಿಂದ ಬೆಳದು ಬಂದ ಈ ಸಂಘಟನೆ ಇದರ ವತಿಯಿಂದ ಹಲವಾರು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಇತ್ತೀಚೆಗೆ ಅಮ್ಮೆಂಬಳ ಊರಿನ. ಹಾಫಿಲ್. ಪೂರ್ತಿಗೊಳಿಸಿದ . R k. ಸಲ್ಮಾನ್ ಫಾರಿಸ್. ಮಹಮದ್ ಅನೀಸ್ ಎಸ್. ನೆರೆ ಊರಾದ ರಂತಡ್ಕ ಪ್ರದೇಶದ. ಹಾಫಿಲ್. ಮುಝ ಮ್ಮಿಲ್. ಆಫೀಲ್ ಮಹಮ್ಮದ್. ಹಾಫಿಲ್ ಮುಸ್ತಫ.. ಸಮಾಜಸೇವಕರಾದ ಹೆಲ್ಪ್. ಲೈನ್.ಅಧ್ಯಕ್ಷ ಹಾಗೂ ಅಮ್ಮೆಂಬಳ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ.ಉಬೈದ್. ಬಿ ಯಚ್. ಸೌದಿ ಅರೇಬಿಯಾದಲ್ಲಿ ದುಡಿಯುತ್ತಿರುವ. ಹೆಲ್ಪ್ ಲೈನ್ ಗೆ ಸದಾ ಸಹಕಾರವನ್ನು ನೀಡುತ್ತಿರುವ.. ಸಮಾಜಸೇವಕರಾದ. ಇಕ್ಬಲ್ ಬಿ ಯಚ್. ಹಾಗೂ ನೌಶಾದ್.ಬೋಳಿಯಾರ್ ಗ್ರಾಮದಲ್ಲಿ ಕೋರೋಣ ಸಂದರ್ಭದಲ್ಲಿ. ಉತ್ತಮ ಸಮಾಜಸೇವೆಗೆ. ಶರೀಫ್ ರಂತಡ್ಕ. ಕೋರೋಣ ಸಂದರ್ಭದಲ್ಲಿ ಅಗತ್ಯವಾದ ಬ್ಲಡ್ ಒದಗಿಸಿಕೊಟ್ಟ. ಇಕ್ಬಲ್. ಮದ್ಯಾನಡ್ಕ. ಉತ್ತಮ ಸಮಾಜ ಸೇವಕ ಆಟೋಚಾಲಕ ಅಬ್ದುಲ್ ಖಾದರ್ ಪುತ್ತ.. 11.ಮಂದಿ ಸಾಧಕರಿಗೆ ಸನ್ಮಾನಿಸಲಾಯಿತು.
ಅಮ್ಮೆಂಬಳ ಮಸೀದಿ ಸುತ್ತಮುತ್ತಲಿನ. ಕಬ್ಬು ರಾಲಿ ಅನುಸ್ಮರಣೆ ಕಾರ್ಯಕ್ರಮ. ನಾವು ಮಾನ್ ಸಖಪಿ ನೇತೃತ್ವದಲ್ಲಿ ನಡೆಯಿತು.. (2500)ಬೆಲೆಯ. (165.000).63.ಕುಟುಂಬ. ಗಳಿಗೆ ರಮಜಾನ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಲಾರ್ ಹೆಲ್ಪ್ ಲೈನ್ ಇದರ ಅಧ್ಯಕ್ಷರಾದ ಸಮೀರ್ ಟಿಪ್ಪು ನಗರ.ರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಹೆಲ್ಪ್. ಲೈನ್ ಅಧ್ಯಕ್ಷ. ಉಬೈದ್ ಬಿ ಯಚ್. ವಹಿಸಿದ್ದರು. ಸ್ವಾಗತವನ್ನು. ಹೆಲ್ಪ್ ಲೈನ್. ಕಾರ್ಯದರ್ಶಿ. ಸಿರಾಜ್. ನೆರವೇರಿಸಿದರು. ಸಿಯಾಬ್. ಕಿರಹತ್. ಪಾರಾಯಣಗೈದರು.. ಸಮಾಜಸೇವಕ. ಅಶ್ರಫ್ ಮೋನು. ಬೋಳಿಯಾರ್. ಒಂದು ಸಂಘಟನೆ ಯಾವ ರೀತಿಯಲ್ಲಿ ಇರಬೇಕು ಎಂಬ ಬಗ್ಗೆ. ಉತ್ತಮ ಸಂದೇಶವನ್ನು ನೀಡಿದರು. ಬೋಳಿಯಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ. ಅಬ್ದುಲ್ ಸಾಕುರ್. ಹೆಲ್ಪ್ ಲೈನ್. ಕಾರ್ಯಕ್ರಮದ ಬಗ್ಗೆ. ಮೆಚ್ಚುಗೆ. ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ.. ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಕೆ ಜಬ್ಬಾರ್. ಗ್ರಾಮ ಪಂಚಾಯತ್ ಸದಸ್ಯ ಸಿದ್ಧಿಕ್ ಕೋಕೋಟ್ ಅಮ್ಮೆಂಬಳ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಸಿದ್ದಿಕ್ ಜಿ. ಹಾಗೂ ಹನೀಫ್ ಯಸ್. ಅಮ್ಮೆಂಬಳ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾದ. ಕೇರಿಮ್ ಜಿ ಹನೀಫ್ ಬಿ ಐ ಟಿ ಕಾರ್ಯದರ್ಶಿ ಸಬೀರ್ ಕೋಶಾಧಿಕಾರಿ ಆಸಿಫ್ ಎಸ್ ವೈ ಎಸ್ ಮುಖಂಡ ಯೂಸುಫ್ ಪಾನೇಲ. ಕೇಂದ್ರ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿ ಆರ್ಕೆ ಮುಸ್ತಫ ಅಮ್ಮೆಂಬಳ ಹೆಲ್ಪ್. ಲೈನ್. ಪದಾಧಿಕಾರಿಗಳಾದ. ರಿಯಾಜ್ ಟಿ..ಲತೀಫ್ ಟಿ. ಅಶ್ರಫ್ ಬಿ. ಮನ್ಸೂರ್. ಪರ್ವೀಝ್ ನಬೀಲ್. ನಿಜಾಂ. ಸದಸ್ಯರಾದ. ಗುಲ್ಜಾರ್. ಆರೀಫ್. ಇಲಿಯಾಸ್. ಫಾರೂಕ್ ಕೋಟೆ ಮುಬಾರಕ್. ಝಕರಿಯ. ಸೀರಾಪತ್ ಇಕ್ಬಾಲ್ ಜಿ. ಉಪಸ್ಥಿತಿ ಇದ್ದರು ಕೊನೆಯಲ್ಲಿ ಹೆಲ್ಪ್ ಲೈನ್ ಮೀಡಿಯಾ ಇಂಚಾರ್ಜ್ ತಂಜೀದ್ ಧನ್ಯವಾದಗೈದರು ಕಾರ್ಯಕ್ರಮವನ್ನು ಜವಾದ್ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.