ಜೆದ್ದಾ(www.vknews.in): ರೂಪಾಂತರಿತ ಕೊವಿಡ್ ಮದುಮೇಹ ರೋಗಿಗಳಿಗೆ ಅತೀ ಅಪಾಯಕಾರಿ ಎಂದು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದ್ದು, ಈ ರೋಗಿಗಳು ಆದಷ್ಟು ಬೇಗ ಕೊವಿಡ್ ವ್ಯಾಕ್ಸಿನ್ ಸ್ವೀಕರಿಸುವ ಮೂಲಕ ಸುರಕ್ಷಿತರಾಗಬೇಕು ಎಂದು ಸೌದಿ ಆರೋಗ್ಯ ಮಂತ್ರಾಲಯವು ನಾಗರಿಕರು ಹಾಗೂ ವಿದೇಶಿಗಳನ್ನು ಎಚ್ಚರಿಸಿದೆ.
ಅಧ್ಯಯನದ ಪ್ರಕಾರ ಮದುಮೇಹ ರೋಗಿಗಳಿಗೆ ಕೊವಿಡ್ ಶೀಘ್ರವಾಗಿ ಹರಡುತ್ತದೆ ಮಾತ್ರವಲ್ಲ ಅವರಿಗೆ ಉಸಿರಾಟದ ತೊಂದರೆ ನೀಡುವ ಮೂಲಕ ತಕ್ಷಣ ಗಂಭೀರ ಸ್ಥಿತಿಗೆ ಕೊಂಡೊಯ್ಯುತ್ತದೆ. ತಕ್ಷಣ ವ್ಯಾಕ್ಸಿನ್ ಪಡೆಯುವುದೇ ಇದಕ್ಕಿರುವ ಏಕೈಕ ಪರಿಹಾರ ಎಂದು ಮಂತ್ರಾಲಯವು ಸ್ಪಷ್ಟಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.