(www.vknews.com) : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮಹಮ್ಮದ್ ನಲಪಾಡ್ ರನ್ನು ಇತ್ತೀಚಿಗೆ ಪುತ್ತೂರಿನ ಪ್ರವೇಶ ದ್ವಾರವಾದ ಕಬಕ ಜಂಕ್ಷನ್ ನಲ್ಲಿ ಕೆಪಿಸಿಸಿ ಸಂಯೋಜಕರಾಗಿರುವ ಕಾವು ಹೇಮನಾಥ್ ಶೆಟ್ಟಿ ನೇತ್ರತ್ವದಲ್ಲಿ ಯುವಕ ಕಾಂಗ್ರೆಸ್ ಪುತ್ತೂರು ಬ್ಲಾಕ್ ಅಧ್ಯಕ್ಷರು ಶ್ರೀ ಪ್ರಸಾದ್ ಪಾಷಾಜೆಯವರು ಸ್ವಾಗತಿಸಿದರು.
ಪುತ್ತೂರು ಬ್ಲಾಕ್ ಯುವಕ ಕಾಂಗ್ರೆಸ್ ಉತ್ತಮ ಕೆಲಸ ಮಾಡುತ್ತಿದೆ. ಒಳ್ಳೆಯ ಸಂಘಟನೆ ನಡೆಯುತ್ತಿದೆ ಎಂದು ಯುವಕ ಕಾಂಗ್ರೆಸ್ ನ ಉತ್ತಮ ಕಾರ್ಯವೈಖರಿಯನ್ನು ಕಾವು ಹೇಮನಾಥ್ ಶೆಟ್ಟಿ ಯವರು ವಿವರಿಸಿ ಹೇಳಿದರು.
ಪುತ್ತೂರಿಗೆ ಬಂದಿರುವುದು ನನಗೆ ತುಂಬಾ ಖುಷಿಯಾಯಿತು. ನೀವು ನಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಋಣಿಯಾಗಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೆ ವಿರಮಿಸದೇ ಒಟ್ಟಾಗಿ ಪಕ್ಷ ಸಂಘಟನೆ ಮಾಡೋಣ ಎಂದು ಸ್ವಾಗತ ಸ್ವೀಕರಿಸಿ ಮಾತನಾಡಿದ ಮಹಮ್ಮದ್ ನಲಪಾಡ್ ಹೇಳಿದರು.
ಪುತ್ತೂರು ಬ್ಲಾಕ್ ಮಾಜಿ ಅಧ್ಯಕ್ಷ ಫಝಲ್ ರಹೀಂ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ,ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸನದ್ ಯೂಸುಫ್ , ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯು ಟಿ ತೌಸಿಫ್,ನಗರಸಭೆ ಸದಸ್ಯ ರಾಬಿನ್ ತಾವ್ರೋ, ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಸಲೀಂ ಪಾಪು, ನಗರಸಭೆ ಮಾಜಿ ಸದಸ್ಯ ಅನ್ವರ್ ಖಾಸಿಂ, ಗ್ರಾಮ ಪಂಚಾಯತ್ ಸದಸ್ಯರಾದ, ದಿವ್ಯನಾಥ ಶೆಟ್ಟಿ ಕಾವು, ರಹಿಮಾನ್ ಬಿ ಕೆ ಕಾವು, ಸಾಬಾ ಕಬಕ, ಎನ್ ಎಸ್ ಯು ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಾಯಬೆ, ಬಶೀರ್ ಪರ್ಲಡ್ಕ, ಹನೀಫ್ ಪುಣ್ಚತ್ತಾರ್, ಮೋನು ಬಪ್ಪಳಿಗೆ, ಹಂಝತ್ ಸಾಲ್ಮರ,ರವೂಫ್ ಸಾಲ್ಮರ,ತವೀದ್ ಸಾಲ್ಮರ,ಬಾತಿಷ್ ಸಾಲ್ಮರ,ಕಮಲೇಶ್ ಸರ್ವೆ,ರಶೀದ್ ಮುರ,ಜಲೀಲ್ ಬಲ್ನಾಡ್, ಇಸಾಕ್ ಸಾಲ್ಮರ,ರೋಷನ್ ಭಂಡಾರಿ,ಮಹೇಶ್ವಂದ್ರ ಸಾಲಿಯಾನ್, ತಿಲಕ್ ರಾಜ್ ಶೆಟ್ಟಿ, ಅಝ್ರತ್ ಬಪ್ಪಳಿಗೆ, ಗಂಗಾಧರ್ ಶೆಟ್ಟಿ ಎಲಿಕ, ಸಾಮಾಜಿ ಜಾಲತಾಣ ಸಂಚಾಲಕ ಜಗದೀಶ್ ಕಜೆ, ರಹಿಮಾನ್ ಸಂಪ್ಯ, ಪ್ರಹಲ್ಲಾದ್ ಬೆಳ್ಳಿಪ್ಪಾಡಿ, ಉಮ್ಮರ್ ಫಾರೂಕ್ ಕಬಕ,ಅರ್ಶದ್ ಕಬಕ, ದಾವೂದ್ ಬನ್ನೂರು, ಖಾದರ್ ಪಾಟ್ರೊಕೋಡಿ,ಅದ್ದು ಬಪ್ಪಳಿಗೆ, ಉಸ್ಮಾನ್ ಪೋಲ್ಯ,ಹಸೈನಾರ್ ಬನಾರಿ,ಆಸಿಫ್ ಬನ್ನೂರು,ಸಿರಾಜ್ ಕುಕ್ಕರಬೆಟ್ಟು, ಹಬೀಬ್ ಮುಹಾಸಿನ್,ನಿಶಾದ್ ಪಾಟ್ರಕೋಡಿ,ಜಾಬಿರ್ ಪಾಟ್ರಕೋಡಿ,ಶೇಕರ್ ಪಡೀಲ್,ಸಲೀಂ ಪಾಪು,ಸಮೀರ್ ಪಿ ಕೆ,ಸಾಹಿಬ್ ಪಿ ಕೆ,ಸಮದ್ ಪಿ ಕೆ, ಶಾಕಿರ್,ಬಾತಿಶ್ ಪಿ ಕೆ,ದಾಮೋದರ್ ಭಂಡಾರ್ಕರ್,ಸ್ವಾಲಿಹ್ ಪಿ ಕೆ,ರಾಝ್ ಪಿ ಕೆ,ಅಲಿ ಪರ್ಲಡ್ಕ, ಉಪಸ್ಥಿತರಿದ್ದರು.
ಹೇಮನಾಥ್ ಶೆಟ್ಟಿ ಅಭಿಮಾನಿ ಬಳಗ,ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್, ಪಂಚಾಯತ್ ಶಕ್ತಿ ಒಕ್ಕೂಟದ ಅಂಬ್ಯುಲೆನ್ಸ್ ನಲ್ಲಿ ಕುಳಿತು ಚಲಾಯಿಸಿದ ನಲಪಾಡ್ ಸೇವೆಯನ್ನು ಶ್ಲಾಘಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.