ಹಳೆಯಂಗಡಿ (www.vknews.com) : ಮುಸ್ಲಿಮ್ ಒಕ್ಕೂಟ ಹಳೆಯ೦ಗಡಿ ಇದರ 2021-22 ನೇ ಸಾಲಿನ ನೂತನ ಪದಾದಿಕಾರಿಗಳ ಆಯ್ಕೆಯು ಮನ್ಸೂರ್ ಸಾಗ್ ಇವರ ಅಧ್ಯಕ್ಷತೆಯಲ್ಲಿ ಇಲ್ಲಿನ ರಿಲಯನ್ಸ್ ಭವನದಲ್ಲಿ ನಡೆಯಿತು.ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಸಾಹುಲ್ ಹಮೀದ್ ಕದಿಕೆ ಇವರು ಸರ್ವಾನುಮತದಿಂದ ಆಯ್ಕೆಯಾದರು.ಹಾರಿಸ್ (ಉಪಾದ್ಯಕ್ಷ), ಮೊಯ್ದಿನ್ ಹಳೆಯಂಗಡಿ (ಪ್ರಾದಾನ ಕಾರ್ಯದರ್ಶಿ), ಅಝೀಝ್ ಐ.ಎ.ಕೆ (ಕಾರ್ಯದರ್ಶಿ), ಮಿರ್ಝಾ ಅಹ್ಮದ್ ಸಂತೆಕಟ್ಟೆ (ಕೋಶಾಧಿಕಾರಿ) ಹಾಗು ಸಲಹೆಗಾರರಾಗಿ ಕೆ.ಎ ಅಬ್ದುಲ್ ಕಾದರ್ ಸಾಗ್, ನೂರಾನಿಯಾ ಮೂಹಮ್ಮೆದ್ ಪಕ್ಷಿಕೆರೆ, ಎ.ಕೆ ಜೀಲಾನಿ ಬೊಳ್ಳೂರು ಹಾಗು ಎಂ.ಎ ವಾಹಿದ್ ತೋಕೂರು ರವರನ್ನು ಆರಿಸಲಾಹಯಿತು.
ಜನಾಬ್ ಅಬ್ದುಲ್ ರಝಕ್ ಮೂಡುತೋಟ , ಕೆ.ಮೊಹಮ್ಮದ್, ಬಶೀರ್ ಸಾಗ್, ಹಮೀದ್ ಸಾಗ್, M.A ಅಬ್ದುಲ್ ಕಾದರ್ , ಹಸೈನಬ್ಬ , ಅಹ್ಮದ್ ಬಾವ ಮದನಿ, ಕರೀಂ, ಸಿದ್ದಿಕ್ , ಇಬ್ರಾಹಿಮ್ ಹಾಗೂ ಇನ್ನಿತರ 30 ಮಂದಿಯು ಆಡಳಿತ ಸಮಿತಿಗೆ ಸದಸ್ಯರಾಗಿ ಆಯ್ಕೆಯಾದರು.
ಮೊಹಿಯುದ್ಧಿನ್ ಹಳೆಯ೦ಗಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ: ಅದ್ದಿ ಬೊಳ್ಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.