ಫರಂಗಿಪೇಟೆ (www.vknews.com) ; ಉದ್ಘಾಟನೆಗೊಂಡ ಅಮೆಮಾರ್ ನ ನವೀಕೃತ ಮಸೀದಿಯ ಸಮಾರೋಪ ಸಮಾರಂಭ ನ.26, ರಂದು ಸಂಜೆ 7 ಗೆಂಟೆಗೆ ತಂಡೇಲ್ ಸಭಾಂಗಣ ಅಮೆಮಾರ್ ನಲ್ಲಿ ನಡೆಯಲಿದೆ
ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ವಾಗ್ಮಿ ಎ.ಎಮ್ ನೌಶಾದ್ ಬಾಖವಿ ಮುಖ್ಯ ಪ್ರವಚನ ನೀಡಲಿದ್ದಾರೆ.
ಸಿದ್ಧತೆಗಾಗಿ 25 ಮಂದಿಯ ಸ್ವಾಗತ ಸಮಿತಿ ರಚಿಸಲಾಯಿತು ಸಮಿತಿಯ ಅಧ್ಯಕ್ಷರಾಗಿ ಮೊಹಿದಿನ್ ಮಲ್ಪೆ ರವರನ್ನು ಆಯ್ಕೆ ಮಾಡಲಾಯಿತು. ಮಸೀದಿ ಸಭಾಂಗಣದಲ್ಲಿ ಖತೀಬ್ ಅಬ್ದುಲ್ ಲೆತಿಫ್ ಹನೀಫಿ ಪೋಸ್ಟರ್ ಬಿಡುಗಡೆಗೊಳಿಸಿದರು
ಮಸೀದಿ ಅಧ್ಯಕ್ಷ ಉಮರಬ್ಬ ಎ. ಎಸ್. ಬಿ, ಉಪಾಧ್ಯಕ್ಷ ಎಫ್.ಎ ಕಾದರ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಮಸೀದಿ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಅಬ್ದುಲ್ ಲೆತಿಫ್ ಅರಫಾ, ಜೊತೆ ಕಾರ್ಯದರ್ಶಿ ಶಾಫಿ ಲೀಡರ್, ಕೋಶಾಧಿಕಾರಿ ರಜಾಕ್, ಲೆಕ್ಕ ಪರಿಶೋಧಕ ಬಶೀರ್ ತಂಡೇಲ್, ಸದಸ್ಯರಾದ ಹೈದರ್, ಇಕ್ಬಾಲ್, ಸಿದ್ದೀಕ್, ಅಬ್ದುಲ್ ಕುಞ, ಹನೀಫ್, ಇಬ್ರಾಹಿಂ, ಮತ್ತಿತರರು ಉಪಸ್ಥಿತರಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.