ಕಾವಳಕಟ್ಟೆ (ವಿಶ್ವ ಕನ್ನಡಿಗ ನ್ಯೂಸ್) : ಬಿಸ್ಮಿಲ್ಲಾ ಜುಮ್ಮಾ ಮಸೀದಿ ಇದರ ಮಹಾಸಭೆ ಹಾಗೂ 2022-2023ನೇ ಸಾಲಿನ ನೂತನ ಕಮಿಟಿ ರಚನೆ ಮಾಡಲಾಯಿತು. ಮಹಾಸಭೆಯ ಸಭಾಧ್ಯಕ್ಷರು ಎಸ್ ಬಿ ದಾರಿಮಿ ಇವರ ನೇತೃತ್ವದಲ್ಲಿ ಜರಗಿತು.
ಗೌರವಧ್ಯಕ್ಷರು : ಎಸ್ ಬಿ ದಾರಿಮಿ ಅಧ್ಯಕ್ಷರು : ಅಬೂಸಾಲಿ ಎನ್ ಸಿ ರೋಡ್ ಉಪಾಧ್ಯಕ್ಷರು : ರಿಯಾಝ್ ದಾರಿಮಿ ಪ್ರಧಾನ ಕಾರ್ಯದರ್ಶಿ : ಇರ್ಫಾನ್ ಅರ್ಕಳಿಕೆ ಜೊತೆ ಕಾರ್ಯದರ್ಶಿ : ಆರೀಫ್ ಎನ್ ಸಿ ರೋಡ್ ಕೋಶಾಧಿಕಾರಿ : ಅಶ್ರಫ್ ದೂಮಲಿಕೆ ವರ್ಕಿಂಗ್ ಕಾರ್ಯದರ್ಶಿ : ಸಾದಿಕ್ ದೂಮಲಿಕೆ ಸದಸ್ಯರು : ಹೈದರ್ ದೂಮಲಿಕೆ, ಲತೀಫ್ ದೂಮಲಿಕೆ, ಮಹಮ್ಮದ್ ದೂಮಲಿಕೆ, ಹಂಝ ಅಲಂಗಾಲು, ಹುಸೈನಾರ್ ದೂಮಲಿಕೆ ಇವರನ್ನು ಆರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.