(www.vknews.in) ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಮಾನ್ಯ ರಾಹುಲ್ ಗಾಂಧಿ ಯವರ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಹಾದು ಹೋಗುವ ಸಂದರ್ಭ ಮಂಡ್ಯ ಜಿಲ್ಲೆಯ ನಾಗ ಮಂಡಲ ಸಮೀಪದ ಭುವನಹಳ್ಳಿಯಲ್ಲಿ 7-10-2022 ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಸಾಧಕ ಬಾಧಕಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಾ ಇರುವಂತಹ ಪ್ರೊ, ಡಾ.ನಿರಂಜನಾರಾಧ್ಯ. ಎಸ್ಡಿಎಂಸಿ ಸಮನ್ವಯ ವೇದಿಕೆ ಮಹಾ ಪೋಷಕರು, ರುಪ್ಸ ಸಂಘಟನೆಯ ಅಧ್ಯಕ್ಷರಾದ ಲೋಕೇಶ್ ತಾಲಿಕಟ್ಟೆ, ಗುರು ಮೂರ್ತಿ ಬೆಂಗಳೂರು, ಉಮೇಶ್ ರಾಮನಗರ ,ಪೂರ್ಣಿಮಾ ಕೆ ಆರ್ ನಗರ, ದೇವರಾಜ್ ಕೊಪ್ಪ, ಆಕಾಂಕ್ಶ್, ಮರಿದೇವಯ್ಯ, ಭರಮಪ್ಪ ತೋಲಿ , ಎಸ್ ಐ ಒ ನ್. ಮಹಮ್ಮದ್ ಪೀರ್ ಹಾಗೂ ದಕ್ಷಿಣ ಕನ್ನಡ ದಿಂದ ಎಸ್ಡಿಎಂಸಿ ಸಮನ್ವಯ ವೇದಿಕೆಯ ಮೊಯಿದಿನ್ ಕುಟ್ಟಿ ಯವರು ಪಾಲ್ಗೊಂಡಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.