ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ವಾರ್ಡ್ ಸಂಖ್ಯೆ 26 ರ ರಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಹರಿದು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿತ್ತು. ಇದನ್ನು ಮನಗಂಡ ಆದಂ(ಸೌಹಾರ್ದ) ರವರು ತಕ್ಷಣವೇ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ.
ಸುಮಾರು 43 ಸಾವಿರಕ್ಕೂ ಅಧಿಕ ವೆಚ್ಚದ ಈ ಕಾಮಗಾರಿಗೆ ಊರಿನ ಕೆಲವು ಮಂದಿಯನ್ನು ಸೇರಿಸಿ, ಅದಕ್ಕೆ ಬೇಕಾದ ಹೆಚ್ಚಿನ ಮೊತ್ತವನ್ನು ತಾನೇ ಭರಿಸಿ, ಇದರ ಎಲ್ಲಾ ಕೆಲಸವನ್ನು ತಾನೇ ಖುದ್ದಾಗಿ ಮುಂದೆ ನಿಂತು ಪೂರ್ಣಗೊಳಿಸಿದ್ದು, ಇವರು ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.