(www.vknews. in) ; ಪಡ್ಡಂದಡ್ಕ SSF ವತಿಯಿಂದ ಬಡವರಿಗೆ ರಂಝಾನ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶರಫುದೀನ್ ತಂಙಲ್ ಚಮ್ಮು ಸುರಾಕತ್ ಮಹಮೂದ್ ಖಾದರ್ ಆರೀಫ್ ಶಬೀರ್ ಪಿ ಎಸ್ ಅಝೀಝ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತಿ ಇದ್ದರು.
ಕಿಟ್ ಕೊಡಲು ಸಹಾಯ ಮಾಡಿದ ಅನಿವಾಸಿ ಸಹೋದರರು ಹಾಗೂ ಊರಿನ ಸಹೋದರ ಸಹೋದರಿಯರಿಗೆ ಸಯ್ಯದ್ ಶರಫುದೀನ್ ತಂಙಲ್ ಪ್ರತ್ಯೇಕ ದುಆ ಮಾಡಿದರು. ಸುಮಾರು 1 ಲಕ್ಷದ 15 ಸಾವಿರ ಮೊತ್ತದ 75 ರಷ್ಟು ಕಿಟ್ ವಿಧವೆ ಮತ್ತು ಬಡವರಿಗೆ ಹಂಚಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.