(www.vknews.in) : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಐದನೇ ತರಗತಿ ಹಾಗೂ ಏಳನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅಶ್ವತಡಿ ಕಾವು ನೂರುಲ್ ಇಸ್ಲಾಂ ಮದರಸದ ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿ ದ್ದಾರೆ.
ಫಲಿತಾಂಶಕ್ಕೆ ಕಾರಣರಾದ ಹಾಜಿ ಮೆಹಮೂದ್ ಮುಸ್ಲಿಯಾರ್ ಮಾಡ್ನೂರು ಹಾಗೂ ವಿದ್ಯಾರ್ಥಿಗಳಾದ ಮುಹಮ್ಮದ್ ತಾನೀಶ್, ಮೊಹಮ್ಮದ್ ರಾಜಿ, ಮೊಹಮ್ಮದ್ ಮುಭಾಷಿರ್ ಆಯಿಷಾತ್ ಸಜ್ನ, ನಿಷ್ಮ , ನಶ್ವ ಇವರನ್ನು ಮದರಸ ಕಮಿಟಿ ಅಭಿನಂದಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.