ನಾನು ಹೋಗುತ್ತಿದ್ದ ದಾರಿಯಲಿ
ಒಂದೆಡೆ ಗಿಡಮರಗಳ ಸಾಲು, ಒಂದೆಡೆ ಮಸಣ
ಕಾಲಿಗೇನೋ ತಾಕಿದಂತಾಯಿತು
ಅದು ಬೇರೇನಲ್ಲ ಶವದ ಮೂಳೆ
ನನಗೆ ಹೇಳಿತು – ಓ ನಡೆಯುವವನೆ
ತಗ್ಗಿ ಬಗ್ಗಿ ನಡೆ, ಒಮ್ಮೆ ನಾನೂ ಮನುಷ್ಯನಾಗಿದ್ದೆ
ಇದೇ ನಿನ್ನ ನೈಜ ನೆಲೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.