ಅಮರ್
ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡಿರುವ ಶಾಲಿವಾನ ಬಿರಾದಾರರು ಅತೀವ ಶೋಕದ ನಡುವೆಯೂ ಕನಿಷ್ಠ ಮಗನ ಮೃತ ದೇಹವನ್ನು ಕರೆಸಿಕೊಡುವಲ್ಲಿ ಸಹಕರಿಸಿದ ಡಾ.ಆರತಿ ಕೃಷ್ಣ ಹಾಗು ಶಾಸಕರಾದ ಈಶ್ವರ ಖಂಡ್ರೆ,ಸಂಸದರಾದ ಭಗವಂತ ಖೂಬಾ ಹಾಗು ತಮ್ಮ ಪವನ ಬಿರಾದಾರ ರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ತಮ್ಮ ಮಗನನ್ನು ಡಾಕ್ಟರ್ ಮಾಡಬೇಕೆಂಬ ಅದಮ್ಯ ಬಯಕೆಯಿತ್ತು,ಆದರೆ ವಿಧಿ ಲೀಲೆ ಗೆ ಆಕಾಶವೇ ಕಳಚಿಬಿದ್ದಂತಾಗಿದೆ ಎಂದು ದುಖ ತೋಡಿಕೊಂಡಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.