ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ನಿರಂತರ ಮೂವತ್ತು ದಿನಗಳ ವೃತಾನುಷ್ಠಾನ ಮೂಲಕ ಹಸಿವು, ಬಾಯಾರಿಕೆ ಮತ್ತು ಆದನ್ನು ತಾಳ್ಮೆಯಿಂದ ಸಹಿಸುವ ಸಹನೆಯ ತರಬೇತಿಯನ್ನು ಕಲಿಸುವ ರಮಝಾನ್ ಅಂತ್ಯದಲ್ಲಿ ಪ್ರಸಕ್ತವಾಗುವ ಈ, ಹಬ್ಬವು ಸಮಾಜದಲ್ಲಿನ ಸರ್ವಜನತೆಗೂ, ಸರ್ವ ರೋಗಗಳಿಂದ ಮುಕ್ತ ವಾಗಲಿರುವರೆ ಕೆಲವು ನಿಯಮಗಳನ್ನು ನಾವೆಲ್ಲರೂ ಪಾಲಿಸಿ ಆದಷ್ಟು ಶೀಘ್ರವೇ ಸರ್ವರಿಗೂ ಆರೋಗ್ಯ ಲಭಿಸಿ, ಉತ್ತಮ ದಿನಗಳ ನಿರೀಕ್ಷೆಯನ್ನು ಹೊಂದಿರುವ ಸಕಲರ ಅಭಿಲಾಷೆ ಸಾಕ್ಷಾತ್ಕಾರವಾಗಲು ಮುನ್ನುಡಿಯಾಗಲಿ ಎಲ್ಲರಿಗೂ ಆರೋಗ್ಯವಂತರಾಗಿ ಮಾನವೀಯ ಮೌಲ್ಯದ ಸೌಹಾರ್ಧತೆ, ಸಮಾನತೆ ಮತ್ತು ಸಾಹೋದರ್ಯತೆಯಲ್ಲಿ ಐಕ್ಯತೆಯೊಂದಿಗೆ ಬದುಕುವ ಸಂಪನ್ನತೆಯನ್ನು ನೀಡಲಿ ಮತ್ತು ಎಲ್ಲಾ ಒಳಿತುಗಳಲ್ಲಿ ಸಕಲರೂ ಒಂದಾಗಿ ಸಹಭಾಗಿಗಳಾಗಿ ಎಲ್ಲಾ ಸಾಮಾಜಿಕ ಕೆಡುಕುಗಳನ್ನು ಒಗ್ಗಟ್ಟಿನಲ್ಲಿ ಎದುರಿಸಿ ನಮ್ಮ ಸಮಾಜವನ್ನು ಅಭ್ಯುದಯದೆಡೆಗೆ ಮುನ್ನಡೆಸಲು ಸೃಷ್ಟಿಕರ್ತನು ಅನುಗ್ರಹಿಸಲಿ. ಎಂಬುವುದಾಗಿ ಬ್ಯಾರೀಸ್ ಛೇಂಬರ್ ಆಪ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇದರ ಅಧ್ಯಕ್ಷರಾದ ಜನಾಬ್ ಎಸ್. ಎಂ. ರಶೀಧ್ ಹಾಜಿಯವರು ತಮ್ಮ ಈದುಲ್ ಫಿತೃ ಸಂದೇಶದಲ್ಲಿ ಸಾರಿರುವರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.