ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯದ) ವಿದ್ಯಾರ್ಥಿನಿ ಘಟಕ ಆಸ್ತಿತ್ವಕ್ಕೆ ಚಾಲನೆ ನೀಡಲಾಯಿತು.
ವಿಶ್ವಮಾನವ ಕುವೆಂಪು ಫೌಂಡೇಶನ್ ಕೇಂದ್ರ ಕಚೇರಿಯಲ್ಲಿ ಕರವೇ ಜಿಲ್ಲಾ ಉಸ್ತುವಾರಿ ಲಕ್ಕೂರು ಎಂ.ನಾಗರಾಜ್ ಹಾಗೂ ತಾಲ್ಲೂಕು ಅಧ್ಯಕ್ಷ ದೊಡ್ಡಕಲ್ಲಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ನೂತನ ಕರವೇ ವಿದ್ಯಾರ್ಥಿನಿ ಘಟಕಕ್ಕೆ ಪದಾಧಿಕಾರಿಗಳಆಯ್ಕೆಮಾಡಿ ಘೋಷಿಸಲಾಗಿದೆ.
ತಾಲ್ಲೂಕು ಅಧ್ಯಕ್ಷರಾಗಿ ಉಷಾ ರೇವಣ್ಣ ರವರನ್ನು ಅಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರು- ಪವಿತ್ರ,ಜಿ.ಪ್ರಧಾನ ಕಾರ್ಯದರ್ಶಿ- ಕವನ.ಕಾರ್ಯದರ್ಶಿ- ಅಮೂಲ್ಯ.ಖಜಾಂಚಿ- ಮೇಘನಾ.ಸಂಘಟನಾ ಕಾರ್ಯದರ್ಶಿ -ನದಿಯ,ಎಸ್.ಸಾಂಸ್ಕೃತಿಕಾ ಕಾರ್ಯದರ್ಶಿ-ಸಿರೀಶ.ಕಾರ್ಯ ಅಧ್ಯಕ್ಷರು- ಗುಣಶ್ರೀ ಹಾಗೂ ಅನೇಕ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.