ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೇ ಹಳ್ಳಿಯಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ದಾನಿಗಳಾದ ಶ್ರೀ ಭೂಪತಿ ರೆಡ್ಡಿ ರವರನ್ನು ಸನ್ಮಾನಿಸುವ ಮೂಲಕ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಕೆ.ಶಶಿಧರ್, ಸಹ ಶಿಕ್ಷಕ ಬಾಲಕೃಷ್ಣ, ಊರಿನ ಗ್ರಾಮಸ್ಥರಾದ ನಾಗರಾಜ್, ಬೀರಾರೆಡ್ಡಿ, ನಾರಾಯಣಮ್ಮ ಹಾಗೂ ಇತರ ಗ್ರಾಮಸ್ಥರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.