ಮಂಗಳೂರು ತಲಪಾಡಿ (www.vknews.com) : ಎಸ್ ವೈ ಎಸ್. ಟೀಮ್ ಇಸಾಬ. ಇದರ ವತಿಯಿಂದ. ರಿಫಾಯಿ ಡೇ. ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ವಿವಿಧ. ಬ್ರಾಂಚ್ ಗಳಲ್ಲಿ ರವಿವಾರ ಜರಗಿತು.
ಕೆ.ಸಿ.ರೋಡ್. ತಲಪಾಡಿ. ಹಿದಾಯತ್ ನಗರ. ಅಜ್ಜಿನಡ್ಕ. ಕೆ.ಸಿ.ನಗರ. ಕೊಮರಂಗಳ. ಪೂಮಣ್ಣು. ಪಂಜಾಲ. ಪಿಲಿಕೂರ್. ಸೇರಿದಂತೆ ಇನ್ನಿತರ ಕಡೆ ಎಸ್ ವೈ ಎಸ್. ಕಾರ್ಯಕರ್ತರು ಮಸೀದಿ ಹಾಗೂ ಪರಿಸರದಲ್ಲಿ ಸ್ಸಛಗೊಳಿಸುವ. ಕಾರ್ಯದಲ್ಲಿ. ಭಾಗಿಯಾದರು. ಎಸ್ಸೆಸ್ಸೆಫ್. ಎಸ್ ವೈ ಎಸ್. ಮುಖಂಡರು ಉಪಸ್ಥಿತರಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.