ಹುಬ್ಬಳ್ಳಿ(ವಿಶ್ವಕನ್ನಡಿಗ ನ್ಯೂಸ್): ಲೌಡ್ ಸ್ಪೀಕರ್ ನಿಯಮ ಪಾಲಿಸದವರ ಮೇಲೆ ಗುಂಡು ಹೊಡಿತೀನಿ. ಎಂದು ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸರಕಾರ ಗಮನ ಹರಿಸುತ್ತಿಲ್ಲ, ಲೌಡ್ ಸ್ಪೀಕರ್ ಗೆ ಇನ್ನು ಯಾರೂ ಅನುಮತಿ ಪಡೆದು ಕೊಂಡಿಲ್ಲ ಅಂತವರ ಅಪ್ಪನನ್ನೂ ಬಿಡುವುದಿಲ್ಲ ಎಂದು ಪ್ರಚೋಧನಕಾರಿಯಾಗಿ ನಾಲಗೆ ಹರಿಯ ಬಿಟ್ಟಿದ್ದು, ಧರ್ಮದ ವಿಚಾರದಲ್ಲಿ ಮುತಾಲಿಕ್ ಮತ್ತೊಂದು ವಿವಾದದ ಕಿಡಿ ಹಚ್ಚಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.