ಜೀವನ ಎಂಬ ಮೂರು ಅಕ್ಷರದೊಳ್ ಬದುಕು ಎಂಬ ಮೂರು ದಿವಸದೊಳ್ ಅಯಸ್ಸು ಎಂಬ ಮೂರು ಪದದೊಳ್ ಯಶಸ್ಸು ಎಂಬ ಮೂರು ಗುರಿಯೊಳ್
ಜೀವನದಾಗೆ ಬರುವರು ಬಂಧುಗಳ್ ಜೀವನ ಸೋತಾಗ ಗೇಲಿ ಮಾಲ್ಪರ್ ಜೀವನ ಉತ್ತುಂಗದಲಿ ಅಸೂಯೆಯಪ್ಪರ್ ಜೀವನ ಅರ್ಥವ ತಿಳಿಯದ ಅಂಧರಿವರ್
ಬದುಕು ಕಟ್ಟಿ ಕೊಡುವ ಮುನ್ನ ಬದುಕು ಇನ್ನೊಬ್ಬರು ಕಾಡುತ ಇವರನ್ನ ಬದುಕು ಎಳಿಗೆ ಸಹಿಸದೆ ಘನವನ್ನ ಬದುಕ ಕಾವುವನು ಶ್ರೀಹರಿಯು ಅವನನ್ನ
ಅಯುಷ್ಯ ಪೋಗುದು ನಿಮಿಷಾಗಮನ ಆಯಸ್ಸು ತೆಗೆಯುವೆ ವೈರಿಯ ಸಮ ಸಮವನ್ನ ಅಯಸ್ಸು ಇರುವಾಗ ನೋಡದೆ ಯೌವನ ಅಯಸ್ಸು ಮುಗಿಯೋತ್ತಲಿ ತೆಗೆಯುವೆ ಚಿನ್ನ
ಯಶಸ್ಸು ಏರುವೆನೆಂದು ಇವನನ್ನ ಯಶಸ್ಸಿನ ಹಾದಿಗಳು ಮುಚ್ಚುತಿರುವರು ಮುನ್ನ ಯಶಸ್ಸು ಇದ್ದರೆ ಅಸೂಯೆಯಲ್ಲಿ ಚೆನ್ನ ಯಶಸ್ಸು ಕಹಿಡಿಯದೆ ಸೋತನು ಇವನ
~ಚಾರ ಪ್ರದೀಪ ಹೆಬ್ಬಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.