ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಪ್ರಸಕ್ತ ಸಾಲಿನ ಮೀಲಾದ್ ಕಾರ್ಯಕ್ರಮಗಳು ಮದ್ರಸ ವಿದ್ಯಾರ್ಥಿಗಳ ಮೀಲಾದ್ ಸ್ಪರ್ಧೆಗಳು ಉತ್ತಮವಾಗಿ ಸಂಘಟಿಸಿದ ಮಸೀದಿ , ಮದ್ರಸ ಆಡಳಿತ ಸಮಿತಿಗಳನ್ನು ಸುನ್ನಿ ಮಾನೇಜ್ ಮೆಂಟ್ ಅಸೋಸಿಯೆಶನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ವತಿಯಿಂದ ಕಾಲಿಗ್ರಫಿ ಉಲ್ಲೇಖಿತ ಅಭಿನಂದನಾ ಪತ್ರ ನೀಡಿ ಅಭಿನಂದಿಸುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಈ ಪ್ರಯುಕ್ತ ರೀಜ್ಯನಲ್ ವ್ಯಾಪ್ತಿಯ ಇಪ್ಪತ್ತೊಂದು ಸಮಿತಿಗಳನ್ನು ಅಭಿನಂದಿಸಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.ಮದ್ರಸ ಹಾಗೂ ಮದ್ರಸ ಅದ್ಯಾಪಕರುಗಳ ಕ್ಷೇಮಾಭಿವೃದ್ಧಿಗಾಗಿ ಎಸ್ ಎಂ ಎ ಸುಳ್ಯ ರೀಜ್ಯನಲ್ ವತಿಯಿಂದ ವಿವಿಧ ಸಾಂಧರ್ಭಿಕ ಯೋಜನೆಗಳು ರೂಪಿಸಲಾಗುತ್ತಿದ್ದು ಜಿಲ್ಲೆಯಲ್ಲೇ ಮಾದರೀ ಸಮಿತಿಯಾಗಿ ಬೆಳೆಯುತ್ತಿದೆ ಎಂದು ಸಂಘದ ಪದಾದಿಕಾರಿಗಳು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.