(www.vknews.com) :
ಮರಾಠ ವಂಶದ ಹೆಮ್ಮೆಯ ಪುತ್ರರಿವರು ಮಧ್ಯ ಪ್ರದೇಶದ ಕೆಚ್ಚೆದೆಯ ನಾಯಕರಿವರು ಸ್ಮರಿಸೋಣ ಈ ಶೂರನ, ನೀತಿವಂತನ ಕೀರ್ತಿಯಿಂದ ಹಾಡಿ ಹೊಗಳೋಣ ಸಂವಿಧಾನದ ಶಿಲ್ಪಿ ಅಂಬೇಡ್ಕಕಾರ್ ಎಂದು.
ಹಿಂದುಳಿದ ವರ್ಗದಲಿ ಹುಟ್ಟಿ ಅವಮಾನದಿ ಬಾಲ್ಯವ ಕಳೆದವರು ಕೊರಗದೆ, ಕುಗ್ಗದೆ, ಯಾರಿಗೂ ಅಂಜದೆಯೆ ಬೆಳೆಯುತ ಶಪತವ ಕೈಗೊಂಡು ವಿಧ-ವಿಧ ದೇಶದಿ ವಿಧ್ಯಾಭ್ಯಾಸ ಪಡೆದವರು
ಜೀತ ಪದ್ಧತಿಯನು ಮುಕ್ತಿಗೊಳಿಸುತ ಗುಲಾಮಗಿರಿಗಳನು ಸದೆಬಡೆಯುತ್ತ ದಲಿತರ ಏಳ್ಗೇಯನ್ನು ಶ್ರಮಿಸುತ್ತ ಸಮಾನತೆಯ ಸಾರಿದ ಸಂವಿಧಾನದ ಶಿಲ್ಪಿ ಇವರು
ಬಲಿಷ್ಟ ರಾಷ್ಟ್ರದ ಭದ್ರತೆಯ ಬುನಾಧಿಗೆ ಲಿಖಿತ ಗ್ರಂಥವ ರಚಿಸಿದವರು ಶೋಷಣೆಯಿಂದ ಅಂಧಕಾರದಿ ನೊಂದವರಿಗೆ ಬೆಳಕಾದವರು ಸಂವಿಧಾನದಕೆ ನಾಂಧಿ ಹಾಡುತ ಗಣರಾಜ್ಯವ ತಂದ ಕೆಚ್ಚೆದೆಯ ನಾಯಕರಿವರು
✍️ ಸಿದ್ದೀಕ್ ಶನಿವಾರಸಂತೆ, ಕೊಡಗು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.