(www.vk news.in )ಯನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಹೋಮಿಯೋಪತಿ ವಿಭಾಗದಿಂದ ಉಚಿತ ಮಂಡಿನೋವು ಶಿಬಿರವು ದಿನಾಂಕ 01.07.2020 ರಂದು ಒಳವಿನಹಳ್ಳಿ ಆಶ್ರಮ ಹಾಗೂ 02.07.2020 ರಂದು ಕರುಣಾಮಯ ಆಶ್ರಮದಲ್ಲಿ ನಡೆಯಿತು.
ಅದಲ್ಲದೆ ಹೋಮೀಯೋಪತಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿಯಿಂದ ರೋಗ ನಿರೋಧಕ ಔಷದಿ ವಿತರಣೆ ಕಾರ್ಯಕ್ರಮ ದಿನಾಂಕ 01.07.2020 ರಂದು ಯೇನೇಪೋಯ ಆಹಾರ ತಯಾರಿಕೆ ಘಟಕ ದಲ್ಲಿ ನಡೆಯಿತು.
ಒಳವಿನಹಳ್ಳಿ ಆಶ್ರಮದಲ್ಲಿ ಸುಮಾರು 55 ರೋಗಿಗಳನ್ನು , ಕರುಣಾಮಯ ಆಶ್ರಮದಲ್ಲಿ 28 ರೋಗಿಗಳನ್ನು ತಪಾಸಣೆ ನಡೆಸಿ ಉಚಿತ ಔಷಧಿ ನೀಡಲಾಯಿತು. ಯೇನೇಪೋಯ ಆಹಾರ ತಯಾರಿಕೆ ಘಟಕ ದಲ್ಲಿ ರೋಗನಿರೋಧಕ ಔಷದಿ ವಿತರಣೆ ಯಲ್ಲಿ 200 ಕುಟುಂಬದ 480 ಜನರಿಗೆ ಉಚಿತ ಔಷಧಿ ವಿತರಿಸಲಾಯಿತು.
ಈ ಶಿಬಿರಗಳಲ್ಲಿ ಮುಖ್ಯಸ್ಥರಾದ ಅಬ್ದುಲ್ ರಝಾಕ್ ವ್ಯೆದ್ಯರಾದ ಡಾ.ಡೆಲ್ಸಿ, ಡಾ.ಜಿನು ,ಡಾ.ಯಶಸ್ವಿನಿ, ಡಾ.ಇರ್ಪಾನ, ಡಾ. ಮೋರಾಣ,ಡಾ.ಮೇದ , ಡಾ.ಅರುಣ್. ಡಾ.ಪಝ್ ಲತ್. ಕರುಣಾಮಯ ಆಶ್ರಮದ ಮುಖ್ಯಸ್ಥರಾದ ಎಲ್ಯಾಸ್ .ರಕ್ತಪರೀಕ್ಷೆ ವಿಭಾಗದ ಸಬಾನ ,ಹೈದರ್ ನೊಂದಾವಣಿ ವಿಭಾಗದ ವಿಶಲಾಕ್ಷಿ , ಪೂರ್ಣಿಮ,ಮುಬ್ಬಶಿರ ದಾದಿಯರ ವಿಭಾಗದ ಶನಿತ , ಡ್ರೈವರ್ ಪ್ರಸಾದ್ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.