ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಅವಹೇಳ ಮಾಡಿದ್ದ ಆರೋಪಿ ಬಾರ್ಯ ಕರ್ಪಾಡಿ ರಘುರಾಮಶೆಟ್ಟಿ ವಿರುದ್ಧ ಕರ್ಪಾಡಿ ನಾಗರಿಕರಿಂದ ಪುಂಜಾಲಕಟ್ಟೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಬಾರ್ಯ ಪುತ್ತಿಲ ಗ್ರಾಮದ ರಘುರಾಮು ಶೆಟ್ಟಿ ಎಂಬ ವ್ಯಕ್ತಿ ಸಾಮಾಜಿಕ ಜಾಲದಲ್ಲಿ ಮುಸ್ಲಿಂ ಸಮುದಾಯವನ್ನು ಬಾಂಬ್ ಹಾಕಿ ನಾಶ ಮಾಡಬೇಕು ಎಂದು ಪ್ರಚಾರಪಡಿಸುತ್ತಿದ್ದ ಆರೋಪಿ ವಿರುದ್ದ ನಿನ್ನೆ ಕರ್ಪಾಡಿ ನಾಗರಿಕರು ಪುಂಜಾಲಕಟ್ಟೆ ಫೋಲಿಸ್ ಠಾಣೆಯಲ್ಲಿ IPC ಕಲಂ 1860 ರ ಪ್ರಕಾರ u/s 505 (2) 506 ಸೆಕ್ಷನ್ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗೆ ಪೋಲೀಸರು ಬಲೆಬೀಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.