ಬಾಗೇಪಲ್ಲಿ (www.vknews.com) : ವಾಯುಭಾರ ಕುಸಿತ ದಿಂದ ಕೆಲವು ದಿನ ಗಳಿಂದ ಬಿಳುತ್ತಿರುವ ತುಂತುರು ಮಳೆಗೆ ಚಳಿ ಅತಿಯಾಗಿದೆ. ಇಂತಹ ಚಳಿ ಮಳೆ ಯಲ್ಲಿ ಬಸ್ ನಿಲ್ದಾಣ ಬಿದಿ ಬದಿ ಮಲಗುವ ಕೆಲವೊಂದು ಜನರಿಗೆ ಪರಿಸರವಾದಿ ಅಲ್ತಾಫ್ ಹಾಗೂ ಅತನ ಸ್ನೇಹಿತರು ಸೇರಿ ಅತನ ಹುಟ್ಟು ಹಬ್ಬದ ಪ್ರಯುಕ್ತ ಸ್ವಟರ್ ಗಳನ್ನ ನೀಡಿ ಹುಟ್ಟು ಅಚರಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ರಾದ ಜಿ ಕೆ ಅಹಮದ್ ,ರಂಜಿತ್ ,ರಾಮಾಂಜಿ ರಾಜು ಸಲ್ಮನ್ ಕೆಎಫ್ ಸಿ ಇಮ್ರಾನ್ ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.