ಸಿನೆಮಾ ಸುದ್ದಿಗಳು(ವಿಶ್ವಕನ್ನಡಿಗ ನ್ಯೂಸ್): ಹೌದು ಇವಾಗಲೆ ಸಿದ್ ಶ್ರೀರಾಮ್, ದಕ್ಷಿಣ ಭಾರತದ ಖ್ಯಾತ ಹಾಡುಗಾರ ಮೊದಲಬಾರಿ ಕನ್ನಡದಲ್ಲಿ ಹಾಡಿರುವ ಹಾಡು ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದ್ದು ಇವಾಗ ಎಲ್ಲರ ಬಾಯಲ್ಲೂ ಹಾಯಾಗಿದೆ ಎದೆಯೊಳಗೆ ಹಾಡು ಗುನುಗುತ್ತಾ ಇದೆ.
ಟಾಮ್ ಆಂಡ ಜೆರ್ರಿ ಸಿನೆಮಾ ಒಂದು ಹಾಡನ್ನು ಚಿತ್ರ ತಂಡ ಬಿಡುಗಡೆಮಾಡಿದ್ದು. ಇವಾಗ ಇದು ಕರ್ನಾಟಕ ಅಲ್ಲದೆ ಇತರ ರಾಜ್ಯಗಳಲ್ಲಿಯು ಕ್ಷಿಪ್ರಗತಿಯಲ್ಲಿ ಪ್ರಸರಿಸುತ್ತಿದ್ದು ಜನ ಮನ ಮೆಚ್ಚುಗೆ ಪಡೆದಿದೆ. ಹಾಡನ್ನು ಕೇಳಿರುವ ಜನ ತುಂಬಾನೆ ಖುಷಿ ಪಟ್ಟಿದ್ದು, ಕನ್ನಡದಲ್ಲಿ ಅತ್ಯತ್ತಮ ಸಿನೆಮಾ ಒಂದು ತೆರೆಗೆ ಬರುವ ಪೂರ್ವ ಸಿದ್ದತೆ ನಡೆಯುತ್ತದೆ.
ಈ ಹಾಯಾಗಿದೆ ಹಾಡಿಗೆ ಸಂಗೀತ ಸಂಯೋಜನೆ ಮನು ಮ್ಯಾಥ್ಯೂಸ್ ನಿಡಿದ್ದು, ಟಾಮ್ ಆಂಡ್ ಜೆರ್ರಿಗೆ ವಿನಯ್ ಶಿವಗಂಗೆ ಆ್ಯಕ್ಷನ್ ಕಟ್ ಹೆಳಿದ್ದಾರೆ. ಟಾಮ್ ಆಂಡ್ ಜೆರ್ರಿ ರಿದ್ದಿ ಸಿದ್ದಿ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು ನಿರ್ಮಾಪಕರು ರಾಜು ಶೇರೆಗಾರ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.