ನರಿಮೊಗರು(ವಿಶ್ವಕನ್ನಡಿಗ ನ್ಯೂಸ್): ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ನರಿಮೊಗರು ವಲಯ ಸಮಿತಿ ವತಿಯಿಂದ ಮುಕ್ವೆ ಪರಿಸರದ ಅಂಗನವಾಡಿ ಮತ್ತು ಶಾಲೆ ಪರಿಸರ ಸ್ವಚ್ಛತೆ ನಡೆಸಿ ಶ್ರಮಾದಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ಇಬ್ರಾಹಿಂ ಸಾಗರ್, ಸದಸ್ಯರಾದ ಪಿಬಿಕೆ ಮಹಮ್ಮದ್, ನರಿಮೊಗರು ವಲಯ ಅಧ್ಯಕ್ಷರಾದ ಸಿರಾಜ್ ಮುಕ್ವೆ, PFI ಸವಣೂರು ಡಿವಿಷನ್ ಕಾರ್ಯದರ್ಶಿ ಭಾತಿಷ ಬಡಕ್ಕೋಡಿ, PFI ಪುರುಷರಕಟ್ಟೆ ಏರಿಯಾ ಅಧ್ಯಕ್ಷರಾದ ಅಬ್ದುಲ್ ಹಮೀದ್ ಕರ್ಗಳ್,ಎಸ್ಡಿಪಿಐ ಬೆಂಬಲಿತ ಪಂಚಾಯತ್ ಸದಸ್ಯರಾದ ಶಾಫಿ ಮುಕ್ವೆ, ಅಶ್ರಫ್ (ಅಚ್ಚು) ಸಹಿತ ಪಕ್ಷದ ಹಲವು ಕಾರ್ಯಕರ್ತರು, ಹಿತೈಷಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.