www.vknews.in.ಪುತ್ತೂರು:- ಇಲ್ಲಿನ ಪುತ್ತೂರು ಘಟಕಕ್ಕೆ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರು ರವರು ಭೇಟಿ ನೀಡಿದ ಸಂದರ್ಭದಲ್ಲಿ ಉಪ್ಪಿನಂಗಡಿ ಘಟಕಕ್ಕೆ ಹಾಗೂ ಕಡಬ ಘಟಕಕ್ಕೆ ಆರೋಗ್ಯ ಇಲಾಖೆ ನೀಡಿದ ಸೊಳ್ಳೆ ಪರದೆ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಪುತ್ತೂರು ಘಟಕಾಧಿಕಾರಿ ಅಭಿಮಣ್ಯು ರೈ, ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ದಿನೇಶ್ .ಬಿ,ಸಾರ್ಜೆಂಟ್ ಸುದರ್ಶನ್,ಉಪ್ಪಿನಂಗಡಿ ಘಟಕದ ASL ಜನಾರ್ದನ ಆಚಾರ್ಯ, ಸುಖೀತಾ ಶೆಟ್ಟಿ, ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.