ಆಲಿಸಿ, ಚಿಂತಿಸ ಬೇಕಾದ ಮಾತುಗಳು..
(www.vknews.com) : ಮಂಗಳೂರು ಮೂಲದ ಸಮಾಜ ಸೇವಕ ಮುಹಮ್ಮದ್ ಕಲವಾರ್ ರವರು, ತಮ್ಮ ಹಲವಾರು ವರ್ಷಗಳ ಸೇವಾ ಅನುಭವ ದ ಮೂಲಕ ಗಮನಿಸಿದ ಕೆಲವೊಂದು ಅನಿಸಿಕೆಗಳನ್ನು ಸ್ವಯಂ ಸೇವಾ ಸಂಸ್ಥೆ (NGO ) ಯ ಜವಾಬ್ದಾರಿ ಮತ್ತು ನಿಭಾಯಿಸುವ ಸೂಕ್ಷ್ಮತೆಯ ಬಗ್ಗೆ ಬಹಳ ಹೃದಯಸ್ಪರ್ಶಿ ಯಾಗಿ ಹಂಚಿಕೊಂಡಿದ್ದಾರೆ.
ಖಂಡಿತವಾಗಿಯೂ ಬಡವರ ಸಂಕಷ್ಟ ಕ್ಕಾಗಿ ಮನ ಮಿಡಿದು ದೊಡ್ಡ ಮೊತ್ತ ( ಕ್ರೌಡ್ ಫಂಡ್) ಮಾಡಿ ಕೊಡುವ NGO (ಸಮಾಜ ಸೇವಾ ಸಂಸ್ಥೆ) ಗಳು, ಜವಾಬ್ದಾರಿ ಯುತ ಜಮಾಅತ್ ನ ಸರ್ವೋಚ್ಚ ಜಮಾಅತ್ ಕಮಿಟಿ (ಸುಪ್ರೀಂ) ಗಮನಕ್ಕೆ ತರಲೇ ಬೇಕಾದ ಅನಿವಾರ್ಯ ವನ್ನು ಅದರ ಸಾಧಕ-ಭಾದಕ ಗಳ ಬಗ್ಗೆ ಯೂ ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.