(www.vknews.com) ; ಚರಿತ್ರೆ ಪ್ರಸಿದ್ದವಾದ ಕನ್ಯಾನ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ಖ ಸಿ) ರವರ ಹೆಸರಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಲ್ಪಡುವ ಉದಯಾಸ್ತಮಾನ ಉರೂಸ್ ಕಾರ್ಯಕ್ರಮ 2022 ಮಾರ್ಚ್ 3 ರಿಂದ ಮಾರ್ಚ್ 13 ತನಕ ಕನ್ಯಾನ ಖಾಝಿ ಅಸ್ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ಅಲ್ ಬುಖಾರಿ ಕೂರತ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೇರಳ ಕರ್ನಾಟಕದ ಪ್ರಮುಖ ಸಾದಾತುಗಳು ವಿದ್ವಾಂಸರು ಮುಖ್ಯ ಪ್ರಭಾಷಣಗಾರರು ಭಾಗವಹಿಸಲಿದ್ದಾರೆ.ಮಾರ್ಚ್ 13 ಆದಿತ್ಯವಾರ ಹಗಲು ಅನ್ನದಾನ ನಡೆಯಲಿದೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.